ಶಿವಮೊಗ್ಗ: ರಸ್ತೆ ಅವ್ಯವಸ್ಥೆಯ ಬಗ್ಗೆ ಪಾಲಿಕೆ ವಿರುದ್ದ ನಾಗರೀಕರ ಪ್ರತಿಭಟನೆ

ಶಿವಮೊಗ್ಗ : ಜಿಲ್ಲೆಯ ಮಹಾನಗರ ಪಾಲಿಕೆ ವ್ಯಾಪ್ತಿ 18 ನೇ ವಾರ್ಡ್ ವಿನೋಬನಗರ ಪೃಥ್ವಿ ಮ್ಯಾನ್ಷನ್ ಎದುರಿನ ಶುಭ ಮಂಗಳ ಮಂಟಪಕ್ಕೆ ಹೋಗುವ ಮುಖ್ಯ ರಸ್ತೆಯ ಅಭಿವಸ್ಥೆಯ ವಿರುದ್ಧ, ಭಾನುವಾರ ಸ್ಥಳೀಯ ನಿವಾಸಿಗಳು ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಆಡಳಿತಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಶಿವಮೊಗ್ಗ: ಭದ್ರಾ ಜಲಾಶಯಕ್ಕೆ ಪ್ರವಾಸಿಗರ ದಂಡು, ಕೆಲಕಾಲ ಟ್ರಾಫಿಕ್ ಜಾಮ್ ಮುಖ್ಯ ರಸ್ತೆಯಲ್ಲಿ ಗುಂಡಿ-ಗೊಟರು ಬಿದ್ದಿವೆ. ಜೊತೆಗೆ ಹಲವೆಡೆ ರಸ್ತೆ ಒತ್ತುವರಿಯಾಗಿದೆ. ಪಾದಚಾರಿಗಳ ಹೋರಾಟಕ್ಕೆ ಪುಟ್’ಪಾತ್ ಇಲ್ಲವಾಗಿದೆ. ಇದರಿಂದ ಜನ-ವಾಹನ … Continue reading ಶಿವಮೊಗ್ಗ: ರಸ್ತೆ ಅವ್ಯವಸ್ಥೆಯ ಬಗ್ಗೆ ಪಾಲಿಕೆ ವಿರುದ್ದ ನಾಗರೀಕರ ಪ್ರತಿಭಟನೆ