BIGG NEWS: ಸಹಜ ಸ್ಥಿತಿಯತ್ತ ಮರಳಿದ ಶಿವಮೊಗ್ಗ: ಎಂದಿನಂತೆ ವಹಿವಾಟು ಆರಂಭ; ಹೂವಿನ ಮಾರುಕಟ್ಟೆ ಓಪನ್‌

ಶಿವಮೊಗ್ಗ: ನಗರದಲ್ಲಿ ಯುವಕ ಪ್ರೇಮ್‌ ಸಿಂಗ್‌ ಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಎರಡು ದಿನ ಬೂದಿ ಮುಚ್ಚಿದ ಕೆಂಡದಂತೆ ಆಗಿದ್ದ ಶಿವಮೊಗ್ಗ ಇದೀಗ ಸಹಜ ಸ್ಥಿತಿಯತ್ತ ಮರಳಿದೆ. ಎಂದಿನಂತೆ ಜನ ಜೀವನ ನಡೆಯುತ್ತಿದೆ. ನಗರದ ಶಿವಪ್ಪನಾಯಕ ವೃತ್ತದಲ್ಲಿ ಹೂವಿನ ಮಾರುಕಟ್ಟೆ ಓಪನ್‌ ಆಗಿದೆ. ಕಳೆದ ಎರಡು ದಿನಗಳಿಂದ ಸ್ಥಗಿತಗೊಂಡಿದ್ದ ಹೂವಿನ ಮಾರುಕಟ್ಟೆ ಇಂದು ಓಪನ್‌ ಆಗಿದೆ. BIGG NEWS: ನಿಂದಿಸಲ್ಪಟ್ಟ ಪತಿಗೆ ಮನೆಯಿಂದ ಹೊರಹಾಕಬಹುದು; ಮದ್ರಾಸ್ ಹೈಕೋರ್ಟ್   ಹಾಗೆ ನಿನ್ನೆವರೆಗೂ ಶಾಲೆ, ಕಾಲೇಜುಗಳಿಗೆ … Continue reading BIGG NEWS: ಸಹಜ ಸ್ಥಿತಿಯತ್ತ ಮರಳಿದ ಶಿವಮೊಗ್ಗ: ಎಂದಿನಂತೆ ವಹಿವಾಟು ಆರಂಭ; ಹೂವಿನ ಮಾರುಕಟ್ಟೆ ಓಪನ್‌