ಶಿವಮೊಗ್ಗ: ಸಾಗರದ ತಾಲೂಕು ಆರೋಗ್ಯಾಧಿಕಾರಿ ಮನೆಯಲ್ಲಿ ಕಳ್ಳತನ

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕು ಆರೋಗ್ಯಾಧಿಕಾರಿಗಳ ಮನೆಗೆ ಕನ್ನ ಹಾಕಿರುವಂತ ಕಳ್ಳರು, ಚಿನ್ನಾಭರಣ, ನಗದು ದೋಚಿಕೊಂಡು ಪರಾರಿಯಾಗಿರೋ ಘಟನೆ ನಡೆದಿದೆ. ‘ರಕ್ಷಾ ಬಂಧನ’ದ ಶುಭಾಶಯಗಳು: ತಾ.11-08-2022ರ ಗುರುವಾರದ ‘ರಾಶಿ ಭವಿಷ್ಯ’ ನೋಡಿ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಟಿಹೆಚ್ಓ ಮೋಹನ್ ಅವರು ಕೆಲಸದ ನಿಮಿತ್ತ ವರದಹಳ್ಳಿ ರಸ್ತೆಯಲ್ಲಿರುವಂತ ಮನೆಗೆ ಬೀಗ ಹಾಕಿಕೊಂಡು ಶಿವಮೊಗ್ಗಕ್ಕೆ ಕುಟುಂಬ ಸಮೇತರಾಗಿ ತೆರಳಿದ್ದರು. ಇದನ್ನು ಗಮನಿಸಿರುವಂತ ಕಳ್ಳರು, ನಿನ್ನೆ ಮನೆಯ ಹಿಂಬಾಗಿಲು ಮುರಿದು, ಒಳ ನುಗ್ಗಿ, ಕೈಚಳಕ ಮೆರೆದಿದ್ದಾರೆ. BREAKING NEWS : … Continue reading ಶಿವಮೊಗ್ಗ: ಸಾಗರದ ತಾಲೂಕು ಆರೋಗ್ಯಾಧಿಕಾರಿ ಮನೆಯಲ್ಲಿ ಕಳ್ಳತನ