ಶಿವಮೊಗ್ಗ: ಘನ ತ್ಯಾಜ್ಯ ನಿರ್ವಹಣೆಗೆ ಪ್ರಾತ್ಯಕ್ಷಿತ ಜ್ಞಾನ ಪಡೆಯಲು ಕೋಡೂರು ಗ್ರಾಪಂನಿಂದ ಹೆಬ್ರಿ ಮತ್ತು ನಿಟ್ಟೆಗೆ ಅಧ್ಯಯನ ಪ್ರವಾಸ

ಶಿವಮೊಗ್ಗ: ಘನ ತ್ಯಾಜ್ಯ ನಿರ್ವಹಣೆ ಮಾಡುವ ಸಂಬಂಧ ಪ್ರಾತ್ಯಕ್ಷಿತ ಜ್ಞಾನ ಪಡೆಯಲು ಕ್ಷೇತ್ರ ಭೇಟಿಯ ಅಧ್ಯಯನ ಪ್ರವಾಸವನ್ನು ಕೋಡೂರು ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಮತ್ತು ಪಿಡಿಒ ರವರುಗಳನ್ನೊಳಗೊಂಡ ತಂಡ ಕೈಗೊಂಡು ಗುರುವಾರ ಉಡುಪಿ ಜಿಲ್ಲೆಯ ಹೆಬ್ರಿ ಮತ್ತು ನಿಟ್ಟೆ ಗ್ರಾಪಂಗಳ ವ್ಯಾಪ್ತಿಯ ಸಮಗ್ರ ಘನ ತ್ಯಾಜ್ಯ ನಿರ್ವಹಣೆ ಘಟಕಗಳಿಗೆ ಭೇಟಿ ನೀಡಿತು. ಎಚ್ಚರ..! ‘Amazon Customer care’ಗೆ ಕರೆ ಮಾಡಿ 1 ಲಕ್ಷ ರೂ. ಕಳೆದುಕೊಂಡ ಮಹಿಳೆ : ʼವಂಚಕರ ಹೊಸ ಟ್ರಿಕ್‌ ʼ ಏನು … Continue reading ಶಿವಮೊಗ್ಗ: ಘನ ತ್ಯಾಜ್ಯ ನಿರ್ವಹಣೆಗೆ ಪ್ರಾತ್ಯಕ್ಷಿತ ಜ್ಞಾನ ಪಡೆಯಲು ಕೋಡೂರು ಗ್ರಾಪಂನಿಂದ ಹೆಬ್ರಿ ಮತ್ತು ನಿಟ್ಟೆಗೆ ಅಧ್ಯಯನ ಪ್ರವಾಸ