‘ನನ್ನ ಜೊತೆ ಮಾತಾಡಲ್ಲ ಅಂದಳು ಅದಕ್ಕೆ ಚಾಕು ಇರಿದೆ’ : ಸಿಬ್ಬಂದಿ ಎದುರು ಬಾಯಿಬಿಟ್ಟ ಆರೋಪಿ ಫಯಾಜ್

ಧಾರವಾಡ : ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನಡೆದ ನೇಹಾ ಹಿರೇಮಠ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಫಯಾಜ್ ನನ್ನು ಧಾರವಾಡ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿದೆ ಈ ವೇಳೆ ಕಾರಾಗೃಹದ ಸಿಬ್ಬಂದಿಯ ಎದುರು ಆರೋಪಿ ಫಯಾಜ್ ಬಾಯ ಬಿಟ್ಟಿದ್ದು ನನ್ನ ಜೊತೆ ಮಾತನಾಡುವುದಿಲ್ಲ ಎಂದು ಹೇಳಿದಳು ಅದಕ್ಕೆ ಚಾಕು ಹಿಡಿದಿದ್ದೇನೆ ಎಂದು ಬಾಯಿಬಿಟ್ಟಿದ್ದಾನೆ. ಕಾರಾಗೃಹದ ಸಿಬ್ಬಂದಿ ಎದುರುಗಡೆ ಅಂದಿನ ಘಟನೆ ಕುರಿತು ಸಂಪೂರ್ಣವಾಗಿ ವಿವರಿಸಿದ ಫಯಾಜ್ ಘಟನೆ ನಡೆಯುವುದಕ್ಕೂ ಮುಂಚೆ ನಾನು ಹರಿಹಾಳನ್ನು ಭೇಟಿಯಾಗಿ ಮಾತನಾಡಿಸಿದ್ದೇನೆ.ಆದರೆ ಅವಳು ನಿನ್ನ … Continue reading ‘ನನ್ನ ಜೊತೆ ಮಾತಾಡಲ್ಲ ಅಂದಳು ಅದಕ್ಕೆ ಚಾಕು ಇರಿದೆ’ : ಸಿಬ್ಬಂದಿ ಎದುರು ಬಾಯಿಬಿಟ್ಟ ಆರೋಪಿ ಫಯಾಜ್