BIGG NEWS : ಮಂಗಳೂರಿನ 6 ಸ್ಥಳಗಳನ್ನು ʼ ಟಾರ್ಗೆಟ್‌ ಮಾಡಿದ್ದ ಶಾರೀಕ್‌ ʼ : ʼಮೊಬೈಲ್‌ನಲ್ಲಿ ಸರ್ಚ್‌ ʼ ಮಾಹಿತಿ ಬಹಿರಂಗ

ಮಂಗಳೂರು: ಕುಕ್ಕರ್‌ ಬಾಂಬರ್‌ ಶಾರೀಕ್‌ನಗುರಿ ಕದ್ರಿ ದೇವಸ್ಥಾನ ಆಗಿತ್ತು ಎಂದು ಉಗ್ರ ಸಂಘಟನೆ ಹೇಳಿದ್ದರೂ ಆತ ಮೊಬೈಲ್‌ನಲ್ಲಿ ಮಂಗಳೂರಿನ ಹಲವು ಪ್ರದೇಶಗಳನ್ನು ಸರ್ಚ್‌ ಮಾಡಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ. ಶಾಸಕ M.P ಕುಮಾರಸ್ವಾಮಿ ಮೇಲೆ ಹಲ್ಲೆ ಆರೋಪ : ಟ್ವೀಟ್ ನಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿ ಹೌದು. ಶಾರೀಕ್‌ ಮೊಬೈಲ್‌ನಲ್ಲಿ ಯಾವ ಸ್ಥಳಗಳನ್ನು ಸರ್ಚ್‌ ಮಾಡಿದ್ದ ಎನ್ನುವುದು ಗೊತ್ತಾಗಿದೆ. ಸರ್ಕಾರಕ್ಕೆ ನೀಡಿದ ಪ್ರಾಥಮಿಕ ವರದಿಯಲ್ಲಿ ತನಿಖಾ ತಂಡ ಮೂರು ದೇವಸ್ಥಾನ ಮತ್ತು ಎರಡು ಸಾರ್ವಜನಿಕ … Continue reading BIGG NEWS : ಮಂಗಳೂರಿನ 6 ಸ್ಥಳಗಳನ್ನು ʼ ಟಾರ್ಗೆಟ್‌ ಮಾಡಿದ್ದ ಶಾರೀಕ್‌ ʼ : ʼಮೊಬೈಲ್‌ನಲ್ಲಿ ಸರ್ಚ್‌ ʼ ಮಾಹಿತಿ ಬಹಿರಂಗ