ಕತಾರ್’ನಿಂದ 8 ಮಾಜಿ ಯೋಧರ ಬಿಡುಗಡೆಯಲ್ಲಿ ನಟ ‘ಶಾರುಖ್’ ಭಾಗಿ : ಬಿಜೆಪಿ ನಾಯಕ ‘ಸುಬ್ರಮಣಿಯನ್ ಸ್ವಾಮಿ’
ನವದೆಹಲಿ : ಇತ್ತೀಚೆಗೆ, ಬೇಹುಗಾರಿಕೆ ಆರೋಪದ ಮೇಲೆ ಬಂಧಿಸಲ್ಪಟ್ಟ ಮತ್ತು ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಎಂಟು ಭಾರತೀಯ ಮಾಜಿ ನೌಕಾಪಡೆಯ ಸಿಬ್ಬಂದಿಯನ್ನ ನಿನ್ನೆಯಷ್ಟೇ ಬಿಡುಗಡೆ ಮಾಡಲಾಗಿದೆ. ಮಾಜಿ ಯೋಧರ ಬಿಡುಗಡೆಗೆ ಮತ್ತು ಹಸ್ತಾಂತರಕ್ಕೆ ಕತಾರ್ ಸರ್ಕಾರಕ್ಕೆ ಭಾರತ ಮನವರಿಕೆ ಮಾಡಿದ್ದು, ಪ್ರಮುಖ ರಾಜತಾಂತ್ರಿಕತೆಯನ್ನ ಸಾಧಿಸಿತು. ಇದು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಗೆಲುವು ಎಂದು ಹೇಳಲಾಗುತ್ತಿದೆ. ವಿದೇಶಾಂಗ ಸಚಿವಾಲಯವೂ ಕೂಡ ಇದರ ಪೂರ್ಣ ಕ್ರೆಡಿಟ್ ಪ್ರಧಾನಿ ಮೋದಿಯವರಿಗೆ … Continue reading ಕತಾರ್’ನಿಂದ 8 ಮಾಜಿ ಯೋಧರ ಬಿಡುಗಡೆಯಲ್ಲಿ ನಟ ‘ಶಾರುಖ್’ ಭಾಗಿ : ಬಿಜೆಪಿ ನಾಯಕ ‘ಸುಬ್ರಮಣಿಯನ್ ಸ್ವಾಮಿ’
Copy and paste this URL into your WordPress site to embed
Copy and paste this code into your site to embed