ನಟ ರಾಮ್ ಚರಣ್ ರನ್ನು ‘ಇಡ್ಲಿ’ ಎಂದು ಕರೆದ ಶಾರುಖ್ ಖಾನ್: ಅಂಬಾನಿ ಪಾರ್ಟಿಯಿಂದ ಹೊರನಡೆದ ಮೇಕಪ್ ಕಲಾವಿದೆ | Watch video

ಅಹಮದಾಬಾದ್:ಗುಜರಾತ್ನ ಜಾಮ್ನಗರದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಪಂಡಿತ್ ಅವರ ವಿವಾಹಪೂರ್ವ ಆಚರಣೆಗಳು ಪ್ರಸ್ತುತ ಚರ್ಚೆಯ ವಿಷಯವಾಗಿದೆ. ಶಾರುಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಸಿವಿಲ್ ಪ್ರಕ್ರಿಯಾ ಸಂಹಿತೆ ಕಾಯ್ದೆ ಜಾರಿ: ಬಡವರಿಗೆ 6 ತಿಂಗಳಲ್ಲಿ ನ್ಯಾಯದಾನ ಪ್ರೀ ವೆಡ್ಡಿಂಗ್ ಪಾರ್ಟಿಯ ಮೊದಲ ದಿನದಂದು, ಸಲ್ಮಾನ್, ಶಾರುಖ್ ಮತ್ತು ಅಮೀರ್ ಅವರು ಆರ್ಆರ್ಆರ್ನ ಹಿಟ್ ಹಾಡು ನಾಟು ನಾಟುಗೆ ನೃತ್ಯ ಮಾಡಿದರು. ಈ ಕಾರ್ಯಕ್ರಮದಲ್ಲಿ … Continue reading ನಟ ರಾಮ್ ಚರಣ್ ರನ್ನು ‘ಇಡ್ಲಿ’ ಎಂದು ಕರೆದ ಶಾರುಖ್ ಖಾನ್: ಅಂಬಾನಿ ಪಾರ್ಟಿಯಿಂದ ಹೊರನಡೆದ ಮೇಕಪ್ ಕಲಾವಿದೆ | Watch video