BREAKING NEWS: ನಗರದಲ್ಲಿರುವ ಬೇರೆ ರಾಜ್ಯದ ಹೆಣ್ಣುಮಕ್ಕಳು ನಿಜಕ್ಕೂ ರಕ್ಷಣೆ ಸಿಗ್ತಿದ್ಯಾ? ಸಿಲಿಕಾನ್‌ ಸಿಟಿಯಲ್ಲಿ ನಡೆಯಿತು ಹೇಯಕೃತ್ಯ; ಅದು ಏನು ಗೊತ್ತಾ?

ಬೆಂಗಳೂರು: ನಗರದಲ್ಲಿ ಹೆಣ್ಣುಮಕ್ಕಳಿಗೆ ಎಷ್ಟು ಸೇಫ್‌ ಇದೀಯಾ. ದೂರದಿಂದ ಕಲಿಯುವ ಬರುವ ಹೆಣ್ಣುಮಕ್ಕಳಿಗೆ ನಿಜಕ್ಕೂ ರಕ್ಷಣೆ ಸಿಗುತ್ತಿದ್ದೀಯಾ. ಹೀಗೆ ನಗರದ ಜನರಿಗೆ ಅನುಮಾನ ಶುರುವಾಗಿದೆ. ಯಾಕಂದರೆ ಹೊರ ರಾಜ್ಯದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. BIGG NEWS: ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಏರಿಕೆ; ಕಳೆದ 24 ಗಂಟೆಗಳಲ್ಲಿ ಪ್ರಕರಣ ಪತ್ತೆ ಮನೆಗೆ ನುಗ್ಗಿ ಅಪರಿಚಿತನಿಂದ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಈಜಿಪುರ ನಿವಾಸಿಯಾಗಿರುವ ನರ್ಸಿಂಗ್ ಓದುತ್ತಿರುವ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. … Continue reading BREAKING NEWS: ನಗರದಲ್ಲಿರುವ ಬೇರೆ ರಾಜ್ಯದ ಹೆಣ್ಣುಮಕ್ಕಳು ನಿಜಕ್ಕೂ ರಕ್ಷಣೆ ಸಿಗ್ತಿದ್ಯಾ? ಸಿಲಿಕಾನ್‌ ಸಿಟಿಯಲ್ಲಿ ನಡೆಯಿತು ಹೇಯಕೃತ್ಯ; ಅದು ಏನು ಗೊತ್ತಾ?