BIGG NEWS: ಮುರುಘಾಮಠ ಬಾಲಕಿಯರ ಮೇಲೆ ಲೈಂಗಿಕ ಪ್ರಕರಣ; ಸಿಬಿಐ ತನಿಖೆ ನಡೆಸುವಂತೆ ಒಡನಾಡಿ ಸಂಸ್ಥೆ ಒತ್ತಾಯ

ಮೈಸೂರು: ಮುರುಘಾ ಮಠದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣವನ್ನು ಸಿಬಿಐ ಅಥವಾ ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆಸುವಂತೆ ಒಡನಾಡಿ ಸಂಸ್ಥೆ ಮುಖ್ಯಸ್ಥ ಸ್ಟ್ಯಾನ್ಲಿ ಒತ್ತಾಯಿಸಿದ್ದಾರೆ. BIGG NEWS: ಸಿದ್ದರಾಮಯ್ಯ ಸ್ಪರ್ಧಿಸದಿದ್ದರೆ ಒಳ್ಳೆಯದು; ಚರ್ಚೆ ಶುರುವಾಯ್ತು ಸಂತೋಷ್‌ ಲಾಡ್‌ ಹೇಳಿಕೆ   ಮೈಸೂರಿನಲ್ಲಿ ಮಾತನಾಡಿದ ಅವರು, ಮಕ್ಕಳ ಮೇಲೆ ಪೋಷಕರಿಂದಲೇ ಒತ್ತಡ ಹೇರಲಾಗುತ್ತಿದೆ. ಚಿತ್ರದುರ್ಗ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಯನ್ನು ಅಮಾನತಿನಲ್ಲಿಡಬೇಕು. ಇದು ಪ್ರಕರಣದ ಮೊದಲ ದಿನದಿಂದ ಆರೋಪಿಗಳ ಪರ ಕೆಲಸ ಮಾಡುತ್ತಿದೆ. ಈ ಬಗ್ಗೆ … Continue reading BIGG NEWS: ಮುರುಘಾಮಠ ಬಾಲಕಿಯರ ಮೇಲೆ ಲೈಂಗಿಕ ಪ್ರಕರಣ; ಸಿಬಿಐ ತನಿಖೆ ನಡೆಸುವಂತೆ ಒಡನಾಡಿ ಸಂಸ್ಥೆ ಒತ್ತಾಯ