BREAKING NEWS: ಕೊಡಗಿನಲ್ಲಿ ಎರಡು ಶಾಲಾ ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿ: ಹಲವು ಮಕ್ಕಳಿಗೆ ಗಾಯ

ಮಡಿಕೇರಿ: ಜಿಲ್ಲೆಯಲ್ಲಿ ಎರಡು ಶಾಲೆಗಳ ಶಾಲಾ ಬಸ್ ಗಳ ( School Bus ) ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ, ಬಸ್ಸಿನಲ್ಲಿದ್ದಂತ ಹಲವು ಮಕ್ಕಳು ಗಾಯಗೊಂಡಿರೋ ಘಟನೆ ಇಂದು ನಡೆದಿದೆ. BIG NEWS: ಇಂದು ಪ್ರಧಾನಿ ಮೋದಿಯಿಂದ ಇಂಡಿಯಾ ಗೇಟ್ ಬಳಿ ʻನೇತಾಜಿʼ ಅವರ 28 ಅಡಿ ಎತ್ತರದ ಪ್ರತಿಮೆ ಅನಾವರಣ! ಮಡಿಕೇರಿ ತಾಲೂಕಿನ ನಾಪೋಕ್ಲು ಗ್ರಾಮದ ಬಳಿಯಲ್ಲಿ ಇಂದು ಅಂಕುರ್ ಶಾಲೆ ಹಾಗೂ ಶ್ರೀರಾಮ್ ಟ್ರಸ್ಟ್ ಶಾಲೆಗೆ ಸೇರಿದಂತ ಬಸ್ ಗಳ ನಡುವೆ ಅಪಘಾತ ( … Continue reading BREAKING NEWS: ಕೊಡಗಿನಲ್ಲಿ ಎರಡು ಶಾಲಾ ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿ: ಹಲವು ಮಕ್ಕಳಿಗೆ ಗಾಯ