BREAKING NEWS: ತುರ್ತು ಕಾರ್ಯಾಚರಣೆಗಾಗಿ ಪ್ರವಾಹ ನಿರ್ವಹಣಾ ಘಟಕ ಸ್ಥಾಪನೆ ; ಆರ್.‌ ಅಶೋಕ್

ಬೆಂಗಳೂರು: ರಾಜ್ಯದಲ್ಲಿ ಪದೇ ಪದೇ ವಿಪತ್ತು ಸಂಭವಿಸುವ ಸ್ಥಳಗಳಲ್ಲಿ ತುರ್ತು ಕಾರ್ಯಾಚರಣೆಗಾಗಿ ಪ್ರವಾಹ ನಿರ್ವಹಣಾ ಘಟಕ ತೆರೆಯಲಾಗುವುದು ಎಂದು ವಿಧಾನಸಭೆಯಲ್ಲಿ ಕಂದಾಯ ಸಚಿವ ಆರ್‌ . ಅಶೋಕ್‌ ಹೇಳಿದ್ದಾರೆ. BREAKING NEWS: ವಿಧಾನಸಭೆ ಉಪ ಸಭಾಪತಿ ಆನಂದ ಮಾಮನಿ ಆರೋಗ್ಯದಲ್ಲಿ ಏರುಪೇರು; ಚೆನ್ನೈನಿಂದ ಬೆಂಗಳೂರು ಮಣಿಪಾಲ್‌ ಆಸ್ಪತ್ರೆಗೆ ಸ್ಥಳಾಂತರ ಕಳೆದ ವಾರ ಸುರಿದ ಮಳೆ ಹಾನಿಗೆ ಸಂಬಂಧಪಟ್ಟಂತೆ ಕಳೆದೊಂದು ವಾರದಿಂದ ನಡೆದ ಸುದೀರ್ಘ ಚರ್ಚೆಗೆ ಉತ್ತರಿಸಿದ ಅವರು, ದೇಶದಲ್ಲೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಇಂಥ ಘಟಕವನ್ನು … Continue reading BREAKING NEWS: ತುರ್ತು ಕಾರ್ಯಾಚರಣೆಗಾಗಿ ಪ್ರವಾಹ ನಿರ್ವಹಣಾ ಘಟಕ ಸ್ಥಾಪನೆ ; ಆರ್.‌ ಅಶೋಕ್