BREAKING NEWS: ಆಕಾಶದೀಪ ಧಾರಾವಾಹಿ ನಟಿ ದಿವ್ಯಾಗೆ ʼನಾನು ಯಾವ ಹಲ್ಲೆ ಮಾಡಿಲ್ಲʼ : ಪತಿ ಅಮ್ಜದ್​ ಖಾನ್ ಸ್ಪಷ್ಟನೆ

ಬೆಂಗಳೂರು: ಕನ್ನಡ ಕಿರುತೆರೆ ನಟಿ ದಿವ್ಯಾ ಶ್ರೀಧರ್​ ಹಾಗೂ ನಟ ಅಮ್ಜದ್​ ಖಾನ್​ ಬಾಳಿನಲ್ಲಿ ಬಿರುಕು ಮೂಡಿದೆ. ಪತಿ ಅಮ್ಜದ್​ ಖಾನ್​ ವಿರುದ್ಧ ದಿವ್ಯಾ ಅನೇಕ ಆರೋಪಗಳನ್ನು ಮಾಡಿದ್ದಾರೆ. ಇದೀಗ ಆ ಆರೋಪಗಳಿಗೆ ಪತಿ ಅಮ್ಜದ್​ ಖಾನ್ ತಳ್ಳಿ ಹಾಕಿದ್ದಾರೆ. ನಾನು ಆಕೆ ಮೇಲೆ ಯಾವ ಹಲ್ಲೆಯನ್ನೂ ನಡೆಸಿಲ್ಲ. BREAKING NEWS: ಪರೇಶ್‌ ಮೇಸ್ತ ಪ್ರಕರಣ ʼಮರು ತನಿಖೆಗೆ ನಿಶ್ಚಿತʼ; ಗೃಹ ಸಚಿವ ಆರಗ ಜ್ಞಾನೇಂದ್ರ   ಬೇಕಾದ್ರೆ ನಮ್ಮ ಮನೆಯ ಸಿಸಿ ಕ್ಯಾಮರಾ ಚೆಕ್​ ಮಾಡಿ. … Continue reading BREAKING NEWS: ಆಕಾಶದೀಪ ಧಾರಾವಾಹಿ ನಟಿ ದಿವ್ಯಾಗೆ ʼನಾನು ಯಾವ ಹಲ್ಲೆ ಮಾಡಿಲ್ಲʼ : ಪತಿ ಅಮ್ಜದ್​ ಖಾನ್ ಸ್ಪಷ್ಟನೆ