BIGG NEWS : ಶಿವಮೊಗ್ಗದ ಗಲಾಟೆಗೆ ರಾಜ್ಯ ರಾಜಕಾರಣವೇ ಕಾರಣ : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

ರಾಮನಗರ : ಶಿವಮೊಗ್ಗದ ಗಲಾಟೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಶಿವಮೊಗ್ಗದ ಗಲಾಟೆಗೆ ರಾಜ್ಯ ರಾಜಕಾರಣವೇ ಕಾರಣ ಎಂದು ಹೇಳಿದ್ದಾರೆ. BIGG NEWS : ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ 75 ಸಾವಿರ ಯುವಜನರಿಗೆ `ಅಮೃತ ಕೌಶಲ್ಯ ತರಬೇತಿ’ : ಸಚಿವ ಸಿ.ಎನ್ ಅಶ್ವತ್ಥನಾರಾಯಣ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ತಂದು ಕೊಟ್ಟವರ ಬಗ್ಗೆ ಬಿಜೆಪಿ ಸ್ಮರಿಸುತ್ತಿಲ್ಲ. ದೇಶದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡುತ್ತಿದೆ. ಇದರಿಂದ ದೇಶಾದ್ಯಂತ ಸಂಘರ್ಷಗಳು ಹೆಚ್ಚಳವಾಗುತ್ತಿವೆ. ಬಿಜೆಪಿಯಿಂದಾಗಿ ಸಹೋದರ ಬಾಂಧವ್ಯ … Continue reading BIGG NEWS : ಶಿವಮೊಗ್ಗದ ಗಲಾಟೆಗೆ ರಾಜ್ಯ ರಾಜಕಾರಣವೇ ಕಾರಣ : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ