BREAKING NEWS: ಜಂತರ್ ಮಂತರ್‌ ನಲ್ಲಿ ರೈತರ ಪ್ರತಿಭಟನೆ; ದೆಹಲಿಯ ವಿವಿಧೆಡೆ ಖಾಕಿ ಬಿಗಿ ಭದ್ರತೆ

ನವದೆಹಲಿ: ನಿರುದ್ಯೋಗದ ವಿರುದ್ಧ ಪ್ರತಿಭಟಿಸಲು ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಮತ್ತು ಇತರ ರೈತರ ಗುಂಪೊಂದು ಇಂದು ದೆಹಲಿಯ ಜಂತರ್‌ ಮಂತರ್‌ ನಲ್ಲಿ ಮಹಾಪಂಚಾಯತ್‌ ಆಯೋಜಿಸಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ರಾಹುಲ್ ಗಾಂಧಿ ಹಿಂದೇಟು: ʻಕೈʼಗೆ ಸವಾಲಾಗಿ ಪರಿಣಮಿಸಿದ ನೂತನ ಅಧ್ಯಕ್ಷರ ಆಯ್ಕೆ!   ಈ ಹಿನ್ನೆಲೆಯಲ್ಲಿ ದೆಹಲಿ ಗಡಿಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಸೆಕ್ಷನ್ 144 ಅನ್ನು ವಿಧಿಸಲಾಗಿದೆ ಮತ್ತು ದೆಹಲಿಯ ಘಾಜಿಪುರ, ಸಿಂಘು ಮತ್ತು ಟಿಕ್ರಿಯ ಮೂರು ಗಡಿ ಪ್ರವೇಶ ಸ್ಥಳಗಳಲ್ಲಿ ಪೊಲೀಸರು ಭದ್ರತೆಯನ್ನು … Continue reading BREAKING NEWS: ಜಂತರ್ ಮಂತರ್‌ ನಲ್ಲಿ ರೈತರ ಪ್ರತಿಭಟನೆ; ದೆಹಲಿಯ ವಿವಿಧೆಡೆ ಖಾಕಿ ಬಿಗಿ ಭದ್ರತೆ