ಸನಾತನ ಧರ್ಮದಲ್ಲಿದೆ ಜಾತ್ಯತೀತ ಭಾವನೆ: ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ

ಶಿವಮೊಗ್ಗ: ಸನಾತನ ಧರ್ಮದಲ್ಲಿ ದೇವರು ಹಲವಾರುಗಳಿದ್ದರೂ ಜಾತತ್ಯೀತ ಭಾವನೆಗೆ ಬೆಲೆ ನೀಡಲಾಗಿದೆ. ಹಿಂದೂ ಧರ್ಮದ‌ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದೇಶದಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಹಿಂದೂ ಸಮ್ಮೇಳನಗಳು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಇಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದಂತ ಅವರು, ಅಖಂಡ ಭಾರತದ ನೆಲದಲ್ಲಿ ಹುಟ್ಟಿ ಗಾಳಿ,ಬೆಳಕು, ನೀರು ಸೇವಿಸುವ ಪ್ರತಿಯೊಬ್ಬರೂ ಹಿಂದೂಗಳಾಗಿದ್ದಾರೆ. ಜಗತ್ತಿನಲ್ಲಿ ನಂಬಿಕೆ,ಆಚರಣೆ,ಶ್ರದ್ಧೆಯ ಮೂಲಕ ತನ್ನ ಶ್ರೇಷ್ಠತೆಯನ್ನು ಹೊಂದಿರುವ … Continue reading ಸನಾತನ ಧರ್ಮದಲ್ಲಿದೆ ಜಾತ್ಯತೀತ ಭಾವನೆ: ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ