BIG NEWS: ‘ಶಿಕ್ಷಣ ಸಚಿವ’ರ ಕ್ಷೇತ್ರದಲ್ಲೇ ಲಂಚಾವತಾರ: ‘ಪೋನ್ ಪೇ’ ಮೂಲಕವೇ ‘SDA ಲಂಚ ಸ್ವೀಕಾರ’

ಶಿವಮೊಗ್ಗ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ತವರು ಕ್ಷೇತ್ರದಲ್ಲೇ ಲಂಚಾವತಾರ ತಾಂಡವವಾಡುತ್ತಿದೆ. ಇಲ್ಲೊಬ್ಬ ತಹಶೀಲ್ದಾರ್ ಕಚೇರಿಯ ಎಸ್ ಡಿಎ ಸಿಬ್ಬಂದಿಯೊಬ್ಬರು ಪೋನ್ ಪೇ ಮೂಲಕವೇ ಲಂಚದ ಹಣವನ್ನು ಸ್ವೀಕರಿಸಿರೋ ಗಂಭೀರ ಆರೋಪ ಕೇಳಿ ಬಂದಿದೆ. ಮಾಹಿತಿ ಹಕ್ಕು ಕಾಯ್ದೆ 2005ರ ಅನುಸಾರವಾಗಿ ಶಿವಮೊಗ್ಗದ ಗಾಡಿ ಕೊಪ್ಪದ ಎಲ್.ಅಭಿಷೇಕ್ ಎಂಬುವರು, ಗಾಡಿಕೊಪ್ಪ ಗ್ರಾಮ ಸರ್ವೇ ನಂಬರ್ 13, 14, 10 ಹಾಗೂ 11ರ ಮೈಲಾರಪ್ಪ, ಯಶವಂತ ಪವಾರ್ ಅವರಿಗೆ ಸೇರಿದಂತೆ ಸಂಪೂರ್ಣ ದಾಖಲೆ, ಪಹಣಿ, ಎಂ ಆರ್ … Continue reading BIG NEWS: ‘ಶಿಕ್ಷಣ ಸಚಿವ’ರ ಕ್ಷೇತ್ರದಲ್ಲೇ ಲಂಚಾವತಾರ: ‘ಪೋನ್ ಪೇ’ ಮೂಲಕವೇ ‘SDA ಲಂಚ ಸ್ವೀಕಾರ’