‘ಶಿಕ್ಷಣ ಸಚಿವ ಮಧು ಬಂಗಾರಪ್ಪ’ ತವರು ಕ್ಷೇತ್ರದಲ್ಲೇ ‘ಶಾಲಾ ಶಿಕ್ಷಕ’ರ ಎಡವಟ್ಟು: ಮಕ್ಕಳಿಂದ ‘ಅಪಾಯಕಾರಿ ಕೆಲಸ’

ಶಿವಮೊಗ್ಗ: ಜಿಲ್ಲೆಯಲ್ಲಿ ಮಕ್ಕಳಿಂದಲೇ ಅಪಾಯಕಾರಿ ಕೆಲಸ ಮಾಡಿಸಿ, ಶಾಲಾ ಶಿಕ್ಷಕರು ಎಡವಟ್ಟು ಮಾಡಿರುವಂತ ಘಟನೆ ಬೆಳಕಿಗೆ ಬಂದಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಗ್ರಾಮದ ಉರ್ದು ಸರ್ಕಾರಿ ಶಾಲೆಯ ಮಕ್ಕಳಿಂದ ಶಾಲಾ ಶಿಕ್ಷಕರು ಹುಂಚಗಳ ಮೇಲೆ ನಡೆದು ಕಸಗುಡಿಸೋ ಕೆಲಸಕ್ಕೆ ಇಟ್ಟಿರೋ ವೀಡಿಯೋ ಈಗ ವೈರಲ್ ಆಗಿದೆ. ಮಂಡಗದ್ದೆಯ ಉರ್ದು ಶಾಲೆಯ ಶಾಲಾ ಮಕ್ಕಳು ಶಾಲೆಯ ಮೇಲ್ಛಾವಣಿಯ ಕಸವನ್ನು ಗುಡಿಸುತ್ತಿರುವಂತ ವೀಡಿಯೋ ದೃಶ್ಯಾವಳಿಯಲ್ಲಿದ್ದು, ಶಾಲಾ ಮಕ್ಕಳು ಮೇಲ್ಛಾವಣಿಯಿಂದ ಕೆಳಗೆ ಬಿದ್ದರೇ ಗತಿ ಏನು ಎಂಬುದು ಸಾರ್ವಜನಿಕರ … Continue reading ‘ಶಿಕ್ಷಣ ಸಚಿವ ಮಧು ಬಂಗಾರಪ್ಪ’ ತವರು ಕ್ಷೇತ್ರದಲ್ಲೇ ‘ಶಾಲಾ ಶಿಕ್ಷಕ’ರ ಎಡವಟ್ಟು: ಮಕ್ಕಳಿಂದ ‘ಅಪಾಯಕಾರಿ ಕೆಲಸ’