BIGG NEWS : ಪಶ್ವಿಮ ಬಂಗಾಳದ ದಿನಾಜ್‌ಪುರದ ಶಾಲೆಯಲ್ಲಿ ದುಷ್ಕೃತ್ಯ : ಮಹಿಳಾ ಶಿಕ್ಷಕಿಯಿಂದಲೇ ವಿವಸ್ತ್ರಗೊಳಿಸಿ ಹಲ್ಲೆ

ಪಶ್ವಿಮ ಬಂಗಾಳ : ಪಶ್ವಿಮ ಬಂಗಾಳದ ದಿನಾಜ್‌ಪುರದ ಶಾಲೆಯೊಂದರಲ್ಲಿ ಮಕ್ಕಳು ಶಿಸ್ತಿನಿಂದ ಇರಬೇಕೆಂದು ಬುದ್ದಿವಾದ ಹೇಳುವ ಮೂಲಕ ಶಿಕ್ಷಕಿಯಿಂದಲೇ ದುಷ್ಕೃತ್ಯ ಎಸಗಿದ ಘಟನೆ ಬೆಳಕಿಗೆ ಬಂದಿದೆ. ‘ತೆರಿಗೆ ಪಾವತಿದಾರ’ರಿಗೆ ಗುಡ್ ನ್ಯೂಸ್: ಅ.31ರವರೆಗೆ GSTN ಪಡೆಯಲು ಅವಕಾಶ ದಿನಾಜ್‌ಪುರದ ಶಾಲೆಯಲ್ಲಿ ಮಕ್ಕಳು ಶಿಸ್ತಿನಿಂದ ಇರಬೇಕೆಂದು. ಬುದ್ದಿಹೇಳುತ್ತಲೇ ಹಾಕಿದ್ದ ಬಟ್ಟೆಯನ್ನು ತೆಗೆದು ಮಗುವನ್ನು ವಿವಸ್ತ್ರಗೊಳಿಸಿ ಮಹಿಳಾ ಶಿಕ್ಷಿಕಿಯಿಂದ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ‘ತೆರಿಗೆ ಪಾವತಿದಾರ’ರಿಗೆ ಗುಡ್ ನ್ಯೂಸ್: ಅ.31ರವರೆಗೆ GSTN … Continue reading BIGG NEWS : ಪಶ್ವಿಮ ಬಂಗಾಳದ ದಿನಾಜ್‌ಪುರದ ಶಾಲೆಯಲ್ಲಿ ದುಷ್ಕೃತ್ಯ : ಮಹಿಳಾ ಶಿಕ್ಷಕಿಯಿಂದಲೇ ವಿವಸ್ತ್ರಗೊಳಿಸಿ ಹಲ್ಲೆ