BIG Alert: ‘ಶಾಲಾ ಮಕ್ಕಳೇ’ ಮಳೆಗಾಲದಲ್ಲೇ ‘ವಿದ್ಯುತ್ ಕಂಬ’ ಮುಟ್ಟಬೇಡಿ: ಯಾಕೆ ಅಂತ ಈ ಸುದ್ದಿ ಓದಿ

ವಿಜಯನಗರ: ಬೆಳಿಗ್ಗೆ ಶಾಲೆ ಆರಂಭವಾದ ಕೂಡಲೇ ನಗು ನಗುತ್ತಲೇ ಖುಷಿಯಿಂದ ಶಾಲೆಗೆ ತೆರಳಿದ್ದಂತ ಬಾಲಕಿಯೊಬ್ಬಳಿಗೆ, ವಿದ್ಯುತ್ ಕಂಬ ಮುಟ್ಟಿದ ಪರಿಣಾಮ, ಕರೆಂಟ್ ಶಾಕ್ ಹೊಡೆದು ಧಾರುಣವಾಗಿ ಸಾವನ್ನಪ್ಪಿರುವಂತ ಘಟನೆ ವಿಜಯಪುರದ ಕಾತ್ರಿಕಾಯನಹಟ್ಟಿಯಲ್ಲಿ ನಡೆದಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾತ್ರಿಕಾಯನಹಟ್ಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 2ನೇ ತರಗತಿ ಓದುತ್ತಿದ್ದಂತ ಬಾಲಕಿ ತೆರಳಿದ್ದಳು. ಶಾಲೆಗೆ ತೆರಳಿದ್ದಂತ ಬಾಲಕಿ ದಾರಿ ಮಧ್ಯದಲ್ಲಿ ವಿದ್ಯುತ್ ಕಂಬ ಸ್ಪರ್ಷಿಸಿದ್ದಾಳೆ. ಮಳೆ ಬಂದ ಕಾರಣ ಕಂಬದಿಂದ ವಿದ್ಯುತ್ ಶಾಕ್ ನಿಂದ ಕೆಲವೇ … Continue reading BIG Alert: ‘ಶಾಲಾ ಮಕ್ಕಳೇ’ ಮಳೆಗಾಲದಲ್ಲೇ ‘ವಿದ್ಯುತ್ ಕಂಬ’ ಮುಟ್ಟಬೇಡಿ: ಯಾಕೆ ಅಂತ ಈ ಸುದ್ದಿ ಓದಿ