BIGG NEWS: ಬೆಳ್ತಂಗಡಿಯಲ್ಲಿ ಶಾಲಾ ಬಸ್‌ & ಗೂಡ್ಸ್‌ ಆಟೋ ನಡುವೆ ಡಿಕ್ಕಿ : ಓರ್ವ ಸಾವು, ಮೂವರ ಸ್ಥಿತಿ ಗಂಭೀರ

ಬೆಳ್ತಂಗಡಿ: ನಗರದ ಮಲೆಬೆಟ್ಟು ವನದುರ್ಗಾ ದೇವಸ್ಥಾನದ ಬಳಿ ಗೂಡ್ಸ್‌ ರಿಕ್ಷಾ ಹಾಗೂ ಶಾಲಾ ಬಸ್‌ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವು ಮೂವರ ಸ್ಥಿತಿ ಗಂಭೀರಗೊಂಡ ಘಟನೆ ಬೆಳಕಿಗೆ ಬಂದಿದೆ BIGG NEWS :ವಿದೇಶಿ ಪ್ರಯಾಣಿಕರಿಗೆ ಬಿಗ್‌ ಶಾಕ್ :‌ ಕೊರೊನಾ ನೆಗೆಟಿವ್‌ ರಿಪೋರ್ಟ್‌ ಇದ್ರಷ್ಟೇ ಎಂಟ್ರಿ : ಸಚಿವ ಡಾ.ಸುಧಾಕರ್‌ ಕೊಯ್ಯೂರಿನಿಂದ ಶಾಲಾ ಬಸ್‌ ಮಕ್ಕಳನ್ನು ಉಜಿರೆಗೆ ಕರೆದೊಯ್ಯುತ್ತಿದ್ದ ವೇಳೆ ಬೆಳ್ತಂಗಡಿಯಿಂದ ಕೊಯ್ಯುರು ಕಡೆಗೆ ಹೋಗುತ್ತಿದ್ದು, ಗೂಡ್ಸ್‌ ಆಟೋಗೆ ಡಿಕ್ಕಿ ಹೊಡೆದಿದೆ.  ಅಪಘಾತದಲ್ಲಿ ರಿಕ್ಷಾದಲ್ಲಿದ್ದ … Continue reading BIGG NEWS: ಬೆಳ್ತಂಗಡಿಯಲ್ಲಿ ಶಾಲಾ ಬಸ್‌ & ಗೂಡ್ಸ್‌ ಆಟೋ ನಡುವೆ ಡಿಕ್ಕಿ : ಓರ್ವ ಸಾವು, ಮೂವರ ಸ್ಥಿತಿ ಗಂಭೀರ