BIGG NEWS : SC-ST ಮೀಸಲಾತಿ ಹೆಚ್ಚಳ.. ಸಂಭ್ರಮಕ್ಕೆ ನಿರ್ಧಾರ : ನಾಳೆ ವಾಲ್ಮೀಕಿ ಜಯಂತಿ, ವಿಜಯೋತ್ಸವಕ್ಕೆ ಕರೆ | Valmiki Jayanti celebrations

ಬೆಂಗಳೂರು :  ರಾಜ್ಯದಲ್ಲಿ ಪರಿಶಿಷ್ಟ ಜಾತಿ (Schedule Caste) ಮತ್ತು ಪರಿಶಿಷ್ಟ ಪಂಗಡಗಳ (Schedule Tribes) ಮೀಸಲಾತಿ (Reservation) ಹೆಚ್ಚಳಕ್ಕೆ ಇಂದು ವಿಶೇಷ ಸಂಪುಟದಲ್ಲಿ ಒಪ್ಪಿಗೆ ಸೂಚಿಸಿದೆ. ಅಧಿವೇಶನದಲ್ಲಿ ಮಸೂದೆ ಮಂಡನೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ನೇತೃತ್ವದ ಸಂಪುಟ ಶನಿವಾರ ಅನುಮೋದನೆ ನೀಡಿದೆ. ‘SC’, ‘ST’ ಮೀಸಲಾತಿ ಹೆಚ್ಚಳ : ಸರ್ಕಾರದಿಂದ ಜೇನುಗೂಡಿಗೆ ಕಲ್ಲು ಹೊಡೆಯುವ ಕೆಲಸ : ಹೆಚ್.ಡಿ ಕುಮಾರಸ್ವಾಮಿ |H.D Kumar Swamy ಈ ಹಿನ್ನೆಲೆ ಸರ್ಕಾರದ ನಿರ್ಧಾರವನ್ನುವಾಲ್ಮೀಕಿ … Continue reading BIGG NEWS : SC-ST ಮೀಸಲಾತಿ ಹೆಚ್ಚಳ.. ಸಂಭ್ರಮಕ್ಕೆ ನಿರ್ಧಾರ : ನಾಳೆ ವಾಲ್ಮೀಕಿ ಜಯಂತಿ, ವಿಜಯೋತ್ಸವಕ್ಕೆ ಕರೆ | Valmiki Jayanti celebrations