BIGG NEWS: ಉಡುಪಿಯಲ್ಲಿ ಸಾವರ್ಕರ್‌ ಕಟೌಟ್‌; ವಿವಾದ ನಡುವೆಯೇ ಬಿಜೆಪಿ ಮುಖಂಡರಿಂದ ಫ್ಲೆಕ್ಸ್‌ ಗೆ ಪುಷ್ಪಾರ್ಚನೆ

ಉಡುಪಿ: ನಗರದ ಬ್ರಹ್ಮಗಿರಿ ಸರ್ಕಲ್‌ ಬಳಿ ಸಾವರ್ಕರ್‌ ಫ್ಲೆಕ್ಸ್‌ ವಿವಾದ ಭುಗಿಲೆದ್ದಿದೆ. ಇಂದು ಬೆಳಗ್ಗೆ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರುಸಾವರ್ಕರ್‌ ಕಟೌಟ್‌ ಗೆ ಪುಷ್ಪಾರ್ಚನೆ ಅರ್ಪಿಸಿದ್ದಾರೆ. BIGG BREAKING NEWS: ಶಾಲೆಯಲ್ಲಿ ಶುಕ್ರವಾರ ದಿನ ನಮಾಜ್‌ ಗೆ ಅವಕಾಶ ನೀಡಿ; ಶಿಕ್ಷಣ ಸಚಿವರಿಗೆ ಮುಸ್ಲಿಂ ಮುಖಂಡರ ಒತ್ತಾಯ   ನಂತರ ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದು, ಪೊಲೀಸರು ತಡೆಹಿಡಿದಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಯಶಪಾಲ್‌ ಸುವರ್ಣ, ಮನೆ ಅಂಗಳದಲ್ಲಿ ಭಾವಚಿತ್ರವಿಟ್ಟು ಮಾಲಾರ್ಪಣೆ ಮಾಡುತ್ತೇವೆ … Continue reading BIGG NEWS: ಉಡುಪಿಯಲ್ಲಿ ಸಾವರ್ಕರ್‌ ಕಟೌಟ್‌; ವಿವಾದ ನಡುವೆಯೇ ಬಿಜೆಪಿ ಮುಖಂಡರಿಂದ ಫ್ಲೆಕ್ಸ್‌ ಗೆ ಪುಷ್ಪಾರ್ಚನೆ