BIG NEWS: ‘ಸಾವರ್ಕರ್ ಸಂಘರ್ಷ’ಕ್ಕೆ ಹೊಸ ಟ್ವಿಸ್ಟ್: ‘ಕಾಂಗ್ರೆಸ್ ನಾಯಕ’ರಿಂದಲೇ ಉದ್ಘಾಟಿಸಿದ್ದ ‘ಸಾವರ್ಕರ್ ಉದ್ಯಾನವನ’ದ ‘ಪೋಟೋ’ ವೈರಲ್

ತುಮಕೂರು: ರಾಜ್ಯದಲ್ಲಿ ಸಾವರ್ಕರ್ ಸಂಘರ್ಷ ದಿನಕ್ಕೊಂದು ಸ್ವರೂಪವನ್ನು ಪಡೆಯುತ್ತಿದೆ. ಈ ವಿಚಾರವಾಗಿಯೇ ಜಿಲ್ಲಾ ಪ್ರವಾಸ ಕೈಗೊಂಡಿರುವಂತ ವಿಪಕ್ಷ ನಾಯಕ ಸಿದ್ಧರಾಮಯ್ಯ ವಿರುದ್ಧ ಕೊಡಗಿನಲ್ಲಿ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದಿದ್ದಾರೆ. ಚಿಕ್ಕಮಗಳೂರು ಪ್ರವಾಸದ ವೇಳೆಯಲ್ಲಿಯೂ ಕಪ್ಪು ಬಾವುಟ ಪ್ರದರ್ಶನ ಮಾಡಲಾಗಿದೆ. ಈ ನಡುವೆ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಂತ ಸಂದರ್ಭದಲ್ಲಿಯೇ ಸಾವರ್ಕರ್ ಉದ್ಯಾನವನ ಉದ್ಘಾಟನೆ ಮಾಡಿದ್ದಂತ ಶಿಲಾನ್ಯಸದ ಪೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. BIG NEWS: ಪ್ರಚೋದನಕಾರಿ ಹೇಳಿಕೆ ಹಿನ್ನಲೆ: ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ … Continue reading BIG NEWS: ‘ಸಾವರ್ಕರ್ ಸಂಘರ್ಷ’ಕ್ಕೆ ಹೊಸ ಟ್ವಿಸ್ಟ್: ‘ಕಾಂಗ್ರೆಸ್ ನಾಯಕ’ರಿಂದಲೇ ಉದ್ಘಾಟಿಸಿದ್ದ ‘ಸಾವರ್ಕರ್ ಉದ್ಯಾನವನ’ದ ‘ಪೋಟೋ’ ವೈರಲ್