BIGG NEWS: ತೀವ್ರಗೊಂಡ ಸಾವರ್ಕರ್‌ ಸಂಘರ್ಷ: ಈ ಬಾರಿ ಗಣೇಶ ಮೂರ್ತಿಯ ಜೊತೆ ಸಾವರ್ಕರ್‌ ಫೋಟೋ; ಹಿಂದೂ ಸಂಘಟನೆಗಳಿಂದ ಮೆಗಾ ಪ್ಲ್ಯಾನ್

ಬೆಂಗಳೂರು: ರಾಜ್ಯದಲ್ಲಿ ಸಾವರ್ಕರ್‌ ವರ್ಸಸ್ ಟಿಪ್ಪು ವಿವಾದ ಭುಗಿಲೆದ್ದಿದೆ. ಈಗಾಗಲೇ ರಾಜ್ಯದಲ್ಲಿ ವಿವಾದ ಹಿಂಸಾಚಾರಕ್ಕೆ ತಿರುಗಿದೆ. ಇದೀಗ ಹಿಂದೂ ಪರ ಸಂಘಟನೆಗಳು ವಿಭಿನ್ನವಾಗಿ ಅಭಿಯಾನ ಶುರು ಮಾಡಿದ್ದಾರೆ. ಸಾವರ್ಕರ್‌ ವಿರೋಧಿಗಳಿಗೆ ಟಕ್ಕರ್‌ ಕೊಡುವ ಸಲುವಾಗಿ ಮೆಗಾ ಪ್ಲಾನ್‌ ಮಾಡಿದ್ದಾರೆ. Shocking: ರೆಸ್ಟೋರೆಂಟ್‌ನಲ್ಲಿ ಆರ್ಡರ್‌ ಮಾಡಿದ ಆಹಾರದಲ್ಲಿ ʻಹುಳುʼಗಳ ಹರಿದಾಟ: ಮಹಿಳೆ ಮಾಡಿದ್ದೇನು?   ಹೌದು ಮಲೆನಾಡು ಶಿವಮೊಗ್ಗದಲ್ಲಿ ಸಾವರ್ಕರ್ ಭಾವಚಿತ್ರ ತೆರವು ವಿಚಾರವಾಗಿ ವಿವಾದ ಶುರುವಾಗಿ, ಎಲ್ಲೆಡೆ ಹಬ್ಬುತ್ತಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಸಾವರ್ಕರ್ ವಿರೋಧಿಗಳಿಗೆ … Continue reading BIGG NEWS: ತೀವ್ರಗೊಂಡ ಸಾವರ್ಕರ್‌ ಸಂಘರ್ಷ: ಈ ಬಾರಿ ಗಣೇಶ ಮೂರ್ತಿಯ ಜೊತೆ ಸಾವರ್ಕರ್‌ ಫೋಟೋ; ಹಿಂದೂ ಸಂಘಟನೆಗಳಿಂದ ಮೆಗಾ ಪ್ಲ್ಯಾನ್