ಹುಬ್ಬಳ್ಳಿ  :  ಇಂದು ಮಧ್ಯಾಹ್ನ ʻಸರಳ ಜೀವನ ʼ ಖ್ಯಾತಿಯ ಚಂದ್ರಶೇಖರ್‌ ಗುರುಜೀ ಹತ್ಯೆ ಘನಘೋರವಾಗಿ ನಡೆದಿದೆ. ಈ  ಹಿನ್ನೆಲೆ  ನಾಳೆ ಮಧ್ಯಾಹ್ನ 1 ಗಂಟೆಗೆ ತನ್ನದೇ ಆದಾ ಜಮೀನಿನಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುತ್ತಿದೆ. ಹಲವು ಜೋತಿಷ್ಯ ಶಾಸ್ತ್ರಗಳಿಂದ ಪ್ರಸಿದ್ಧಿ ಪಡೆದ್ದ ಇವರ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ

BREAKING NEWS: ಚಂದ್ರಶೇಖರ್ ಗುರೂಜಿ ಕೊಲೆ ಪ್ರಕರಣ: ಕೇವಲ 4 ಗಂಟೆಯಲ್ಲೇ ಇಬ್ಬರು ಹಂತಕರ ಬಂಧನ

BREAKING NEWS: ಚಂದ್ರಶೇಖರ್ ಗುರೂಜಿ ಕೊಲೆ ಪ್ರಕರಣ: ಕೇವಲ 4 ಗಂಟೆಯಲ್ಲೇ ಇಬ್ಬರು ಹಂತಕರ ಬಂಧನ

ಈ ಬಗ್ಗೆ ಈಗಾಗಲೇ ಕುಟುಂಬಸ್ಥರೊಂದಿದೆ ಚರ್ಚೆ ಮಾಡಲಾಗಿದೆ. ಹುಬ್ಬಳ್ಳಿಯ ಹೊರ ವಲಯದಲ್ಲಿರುವ ತನ್ನದೇ ಆದಾ ಜಮೀನಿನಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಹುಬ್ಬಳ್ಳಿ  ಖಾಸಗಿ ಹೋಟೆಲ್ ಬಳಿಯಲ್ಲಿ 40ಕ್ಕೂ ಹೆಚ್ಚು ಬಾರಿ ಚಾಕುಅವಿನಿಂದ ಇರಿದು ಹತ್ಯೆ ಮಾಡಿದ್ದಂತ ಹಂತಕರನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಕೊಲೆಯಾದಂತ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Share.
Exit mobile version