ಸ್ಯಾಂಡಲ್ ವುಡ್ ನಿರ್ಮಾಪಕರ ಗಲಾಟೆ ಕೇಸ್: ‘ಸ್ಪೂನ್’ನಿಂದ ಸತೀಶ್ ಹಲ್ಲೆ: ಎ.ಗಣೇಶ್ ಗಂಭೀರ ಆರೋಪ

ಬೆಂಗಳೂರು: ಗೋಪಾ ಟ್ರಿಪ್ ಗೆ ತೆರಳಿದ್ದಂತ ವೇಳೆಯಲ್ಲಿ ಸ್ಯಾಂಡಲ್ ವುಡ್ ನಿರ್ಮಾಪಕರ ನಡುವೆ ಗಲಾಟೆಯಾಗಿದೆ. ಈ ಗಲಾಟೆಯಲ್ಲಿ ಸ್ಪೂನ್ ನಿಂದ ನಿರ್ಮಾಪಕ ಸತೀಶ್ ಸಿಕ್ಕ ಸಿಕ್ಕವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಸ್ವಲ್ಪ ಕೆಳಗೆ ಬಿದ್ದಿದ್ದರೇ ನನ್ನ ಕಣ್ಣೇ ಹೋಗುತ್ತಿತ್ತು ಅಂತ ಎ.ಗಣೇಶ್ ಗಂಭೀರ ಆರೋಪ ಮಾಡಿದ್ದಾರೆ. ನಿರ್ಮಾಪಕ ಎ.ಗಣೇಶ್ ಮತ್ತು ರಥಾವರ ಮಂಜುನಾಥ್ ಮೇಲೆ ಸತೀಶ್ ಆರ್ಯ ಎಂಬುವರು ಹಲ್ಲೆ ನಡೆಸಿದ್ದಾರೆ. ಗಲಾಟೆ ವೇಳೆ ಗಣೇಶ್​ ಮೂಗು ಹರಿದಿದ್ದು, 15 ಸ್ಟಿಚ್ ಹಾಕಲಾಗಿದೆ. ಸ್ಪೂನ್ ನಿಂದ … Continue reading ಸ್ಯಾಂಡಲ್ ವುಡ್ ನಿರ್ಮಾಪಕರ ಗಲಾಟೆ ಕೇಸ್: ‘ಸ್ಪೂನ್’ನಿಂದ ಸತೀಶ್ ಹಲ್ಲೆ: ಎ.ಗಣೇಶ್ ಗಂಭೀರ ಆರೋಪ