ಬೆಂಗಳೂರು: ಕನ್ನಡದ ಹಿರಿಯ ನಟ ಲೋಹಿತಾಶ್ವ ಅವರು ವಿಧಿವಶರಾಗಿದ್ದಾರೆ.ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ಇಂದು ವಿಧಿವಶರಾಗಿದ್ದಾರೆ.

ತಮ್ಮ ಕಂಚಿನ ಕಂಠದ ಮೂಲಕವೇ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದ ಲೋಹಿತಾಶ್ವ ಮೂಲತಃ ತುಮಕೂರಿನ ತೊಂಡಗೆರೆ ಗ್ರಾಮದವರಾಗಿದ್ದು, ಸುಮಾರು 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.ಲೋಹಿತಾಶ್ವ ಅವರು ಈವರೆಗೂ ಒಟ್ಟು ಐದು ನೂರಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಲೋಹಿತಾಶ್ವ ಅವರು ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಹಾಗೂ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನಟ ಶಂಕರ್ ನಾಗ್ ಅಭಿನಯದ ‘ಮಾಲ್ಗುಡಿ ಡೇಸ್’ ಧಾರಾವಾಹಿಯಲ್ಲಿ ಲೋಹಿತಾಶ್ವ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅದೇ ತರ ಗಿರೀಶ್ ಕಾಸರವಳ್ಳಿಯವರ ‘ಗೃಹಭಂಗ’, ಜಿ.ವಿ ಅಯ್ಯರ್ ನಿರ್ದೇಶನದ ‘ನಾಟ್ಯರಾಣಿ ಶಕುಂತಲಾ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿ ಲೋಹಿತಾಶ್ವ ಅವರು ಪ್ರಸಿದ್ದಿ ಪಡೆದಿದ್ದರು, ಹವ್ಯಾಸಿ ರಂಗ ಕಲಾವಿದರಾಗಿರುವ ಲೋಹಿತಾಶ್ವ ಅವರು ಚಸ್ನಾಳ ದುರಂತ, ದಂಗೆ ಮುಂಚಿನ ದಿನಗಳು, ಹುಲಿಯ ನೆರಳು,, ಮೆರವಣಿಗೆ ಸೇರಿದಂತೆ ಅನೇಕ ನಾಟಕಗಳಲ್ಲಿ ನಟಿಸಿದ್ದಾರೆ.

ಶರತ್ ಲೋಹಿತಾಶ್ವ ಅವರಿಗೆ ಲಭಿಸಿದ ಪ್ರಶಸ್ತಿಗಳು:
* ಕರ್ನಾಟಕ ರಾಜ್ಯ ಪ್ರಶಸ್ತಿ – ಉತ್ತಮ ಸಹಾಯ ಪಾತ್ರ – 2013.
* ಉದಯ ಸನ್ ಫಿಸ್ಟ್ ಪ್ರಶಸ್ತಿ – ಉತ್ತಮ ಖಳನಾಯಕ – ಆ ದಿನಗಳು (2008).
* ಏರ್ ಟೆಲ್ ಕಸ್ತೂರಿ ಪ್ರಶಸ್ತಿ – ಉತ್ತಮ ಖಳನಾಯಕ – ಆ ದಿನಗಳು (2008).
* ಮೈಸೂರು ಮಿನಿರಲ್ಸ್ ಪ್ರಶಸ್ತಿ – ಉತ್ತಮ ಸಹಾಯ ಪಾತ್ರ – ಆ ದಿನಗಳು (2008).
* ಫಿಲ್ಮ್ ಫೇರ್ ಪ್ರಶಸ್ತಿ – ಉತ್ತಮ ಸಹಾಯ ಪಾತ್ರ – ಆ ದಿನಗಳು (2008).
* ಫಿಲ್ಮ್ ಫೇರ್ ಪ್ರಶಸ್ತಿ – ಉತ್ತಮ ಸಹಾಯ ಪಾತ್ರ – ಕಡ್ಡಿಪುಡಿ ( 2014).

ಲೋಹಿತಾಶ್ವ ಸಿನಿಮಾ ಜರ್ನಿ
ಅಭಿಮನ್ಯು (1990)
ಅಪದ್ಬಂಧವ (1987)
ಎ. ಕೆ. 47 (1999)
ಅತಿರಥ ಮಹಾರಥ (1987)
ಅವತಾರ ಪುರುಷ (1988)
ಬಂಡಾ ಮುಕ್ತಾ (1987)
ಬೆಟೆ (1986)
ಬೇಡಿ (1987)
ಸಿ.ಬಿ.ಐ. ಶಿವ (1991)
ಚದುರಂಗ (1988)
ಚಂದು (2002)
ಚಕ್ರವರ್ತಿ (1990)
ಚಾಣಕ್ಯ (1984)
ಚಿನ್ನಾ (1994)
ದಾಡಾ (1988)
ಡಿಸೆಂಬರ್ 31 (1986)
ದೇವಾ (1987)
ಡ್ರಾಮಾ (2012)
ಎಲರಂತಲ್ಲಾ ನನ್ನ ಗಂಡ (1997)
ಏಕಲವ್ಯ (1990)
ತುರ್ತು ಪರಿಸ್ಥಿತಿ (1995)
ಗಜೇಂದ್ರ (1984)
ಗೀತಾ (1996)
ಹಲೋ ಡ್ಯಾಡಿ (1988)
ಹೊಸ ನೀರೂ (1985)
ಹುಲಿಯಾ (1996)
ಇಂಡಿನಾ ರಾಮಾಯಣ (1984)
ಇಂದ್ರಜಿತ್ (1989)
ಜಯಸಿಂಹ (1987)
ಕಾಡನ (1991)
ಕದಿನ ರಾಜ (1985)
ಕಾವೇರಿ ನಗರ (2013)
ಕಲಾವಿದ (1997)
ಕೋನಾ ಎಡೈತೆ (1995)
ಲಾಕಪ್ ಡೆತ್ (1994)
ಮರ್ಜಾಲಾ (1986)
ಮಿಡಿಡಾ ಹೃದಯಗಾಲು (1993)
ಮುರು ಜನ್ಮ (1984)
ಮುನಿಯಾನ ಮದರಿ (1981)
ಮೈಸೂರು ಜಾನ (1992)
ಶ್ರೀ ರಾಜಾ (1987)
ನವಭಾರತ (1988)
ನೀ ಬರೇದ ಕದಂಬರಿ (1985)
ನವದೆಹಲಿ (1988)
ಒಲವಿನಾ ಆಸಾರೆ (1988)
ಒಲವು ಮೂಡಿದಗ (1984)
ಒಂಡು ಊರಿನಾ ಕಾತೆ (1978)
ಒಂಥರಾ ಬನ್ನಗಾಲು (2018)
ಪೊಲೀಸ್ ಲಾಕಪ್ (1992)
ಪ್ರತಾಪ್ (1990)
ಪ್ರೀತಿ ವಾತ್ಸಲ್ಯ (1984)
ರೆಡಿಮೇಡ್ ಗಂಡಾ (1991)
ರಣಚಂಡಿ (1991)
ಸಾಂಗ್ಲಿಯಾನ (1988)
ಎಸ್.ಪಿ. ಸಾಂಗ್ಲಿಯಾನ ಭಾಗ-2 (1990)
ಸಾಹಸ ವೀರ (1988)
ಸಮಯದಾ ಗೊಂಬೆ (1984)
ಸಂಭವಮಿ ಯುಗೇ ಯುಗೇ (1988)
ಸಂಗ್ರಾಮ (1987)
ಸಾರಥಿ (2011)
ಸವ್ಯಸಾಚಿ (1995)
ಶಾಂತಿ ನಿವಾಸ (1997)
ಶಿವರಾಜ್ (1991)
ಸಿಂಹದ ಗುರಿ (1998)
ಸಿಂಹಾಸನ (1983)
ಸ್ನೇಹಲೋಕ (1999)
ಸುಂದರಕಾಂಡ (1991)
ತುಂಬಿಡಾ ಮಾನೆ (1995)’
ಟೈಮ್ ಬಾಂಬ್
ವಿಶ್ವ (1999)

BIG BREAKING NEWS: ಕಾಂಗ್ರೆಸ್, ಭಾರತ್ ಜೋಡೋ ಯಾತ್ರೆಯ ಟ್ವಿಟರ್ ಖಾತೆಗಳನ್ನು ನಿರ್ಬಂಧಿಸಿದ ಕೆಳ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್

ನ್ಯಾಯಯ ಸಿಕ್ಕಿಲ್ಲ ಅಂತ ಶಿವಮೊಗ್ಗದ ಡಿಸಿ ಕಚೇರಿ ಮುಂದೆ ಬೈಕ್‌ಗೆ ಬೆಂಕಿ ಇಟ್ಟ ಯುವಕ

Share.
Exit mobile version