BREAKING: ಸ್ಯಾಂಡಲ್ ವುಡ್ ನಟ, ಸಾಹಸ ಸಿಂಹ ಡಾ.ವಿಷ್ಣವರ್ಧನ್ ಸಮಾಧಿ ನೆಲಸಮ
ಬೆಂಗಳೂರು: ನಗರದ ಕೆಂಗೇರಿಯ ರಿಂಗ್ ರೋಡ್ ನಲ್ಲಿರುವಂತ ಅಭಿಮಾನ್ ಸ್ಟುಡಿಯೋದಲ್ಲಿ ಸ್ಯಾಂಡಲ್ ವುಟ ನಟ, ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರನ್ನು ಸಮಾಧಿ ಮಾಡಲಾಗಿತ್ತು. ಇಂತಹ ಸಮಾಧಿ ಸ್ಥಳವನ್ನೇ ನೆಲಸಮ ಮಾಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಹೌದು. ಅಭಿಮಾನ್ ಸ್ಟುಡಿಯೋದಲ್ಲಿನ ವಿಷ್ಣುವರ್ಧನ್ ಸಮಾಧಿಯನ್ನು ನೆಲಸಮ ಮಾಡಲಾಗಿದೆ. ಮೈಸೂರಿನಲ್ಲಿ ವಿಷ್ಣು ಸ್ಮಾರಕ ನಿರ್ಮಾಣವಾಗಿರುವ ಹಿನ್ನಲೆಯಲ್ಲಿ ಈ ರೀತಿಯಾಗಿ ಮೂಲ ಸಮಾಧಿಯನ್ನು ನೆಲಸಮ ಮಾಡಲಾಗಿದೆ. ವಿಷ್ಣುವರ್ಧನ್ ಸಮಾಧಿಯನ್ನು ನೆಲಸಮ ಮಾಡಿರುವುದರಿಂದ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ. ಮೂಲ ಸಮಾಧಿ ಇದಾಗಿದ್ದು, ವಿಷ್ಣು … Continue reading BREAKING: ಸ್ಯಾಂಡಲ್ ವುಡ್ ನಟ, ಸಾಹಸ ಸಿಂಹ ಡಾ.ವಿಷ್ಣವರ್ಧನ್ ಸಮಾಧಿ ನೆಲಸಮ
Copy and paste this URL into your WordPress site to embed
Copy and paste this code into your site to embed