BIGG NEWS : ಪುತ್ತೂರಿನ ಬಳಿ ಆಂಧ್ರಪ್ರದೇಶದ ಕಾರೊಂದರಲ್ಲಿ ʻಅನುಮಾನಾಸ್ಪದ ಮುಸ್ಲಿಂ ವ್ಯಕ್ತಿಯ ಓಡಾಟ ʼ : ಸಂಪ್ಯ ಪೊಲೀಸರ ವಶಕ್ಕೆ

ಪುತ್ತೂರು : ಬೆಳ್ಳಾರೆ ಪ್ರವೀಣ್‌ ಹತ್ಯೆ ಬಳಿಕ ಪುತ್ತೂರು ತಾಲೂಕಿನಾದ್ಯಂತ ಜನರಲ್ಲಿ ಭಯ ಹೆಚ್ಚಾಗಿದೆ, ಈ ಬೆನ್ನಲ್ಲೇ ರಾಜ್ಯದಲ್ಲೂ ಕೋಮುಗಲಭೆಯ ಪ್ರಕರಣಗಳು ಒಂದಲ್ಲ ಒಂದು ರೀತಿಯಲ್ಲಿ ನಡೆಯುತ್ತಿರುತ್ತದೆ. BREAKING NEWS : ʻಭ್ರದಾವತಿ ಹಲ್ಲೆ ವಿಚಾರʼಕ್ಕೆ ಮತ್ತೊಂದು ಟ್ವಿಸ್ಟ್‌ : ‘ ಕೋಮು ವಿಷಯಕ್ಕಲ್ಲ, ವೈಯಕ್ತಿಕ ವಿಷಯಕ್ಕೆ ʼ : ಶಾಸಕ ಸಂಗಮೇಶ್‌ ಸ್ಪಷ್ಟನೆ ಹಾಗಾಗಿ ಇಂದು ಬೆಳ್ಳಂಬೆಳಗ್ಗೆ ಎರಕ್ಕಳ ಎಂಬಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಆಂಧ್ರಪ್ರದೇಶ ನೋಂದಣಿಯ ಕಾರೊಂದರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ತಿರುಗಾಡಿಕೊಂಡಿದ್ದು.ಮತ್ತೊಂದು ಆತಂಕಕ್ಕೆ ಸೃಷ್ಟಿಯಾಗಿದೆ. ಬಳಿಕ … Continue reading BIGG NEWS : ಪುತ್ತೂರಿನ ಬಳಿ ಆಂಧ್ರಪ್ರದೇಶದ ಕಾರೊಂದರಲ್ಲಿ ʻಅನುಮಾನಾಸ್ಪದ ಮುಸ್ಲಿಂ ವ್ಯಕ್ತಿಯ ಓಡಾಟ ʼ : ಸಂಪ್ಯ ಪೊಲೀಸರ ವಶಕ್ಕೆ