BREAKING NEWS: 2019ರ ದ್ವೇಷ ಭಾಷಣ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಗೆ ಶಿಕ್ಷೆ

ರಾಂಪುರ: ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಅವರನ್ನು 2019 ರ ದ್ವೇಷ ಭಾಷಣ ಪ್ರಕರಣದಲ್ಲಿ ರಾಂಪುರದ ವಿಶೇಷ ಸಂಸದ, ಶಾಸಕರ ನ್ಯಾಯಾಲಯವು ದೋಷಿ ಎಂದು ಘೋಷಿಸಿದೆ. ಶಿಕ್ಷೆಯ ಪ್ರಮಾಣವನ್ನು ಇಂದು ಮಧ್ಯಾಹ್ನ 3 ಗಂಟೆಗೆ ಪ್ರಕಟಿಸಲಾಗುವುದು.   BIGG NEWS: ಸಿಟಿ ರವಿಗೆ ಲೂಟಿ ರವಿ ಅನ್ನಬಾರದು, ಇನ್ಮುಂದೆ ಹುಚ್ಚು ನಾಯಿ‌ ಕರೆಯಬೇಕು; ಎಂ ಲಕ್ಷ್ಮಣ್ ವಾಗ್ದಾಳಿ 2019 ರ ಏಪ್ರಿಲ್ 9 ರಂದು ರಾಮ್ಪುರದ ಮಿಲಾಕ್ ಕೊತ್ವಾಲಿಯಲ್ಲಿ ಅಜಂ ಖಾನ್ ವಿರುದ್ಧ ಉತ್ತರ ಪ್ರದೇಶ … Continue reading BREAKING NEWS: 2019ರ ದ್ವೇಷ ಭಾಷಣ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಗೆ ಶಿಕ್ಷೆ