BIG NEWS: ‘ಬಿಗ್​ ಬಾಸ್ ಕನ್ನಡ’ ಶೋಗೆ ಸಂಕಷ್ಟ; ಪ್ರಸಾರ ಸ್ಥಗಿತ ‘ಕೋರ್ಟ್’ನಿಂದ ತುರ್ತು ನೋಟಿಸ್ ಜಾರಿ​ | BBK11

ಶಿವಮೊಗ್ಗ: ಕನ್ನಡದ ಬಿಗ್ ಬಾಸ್ ಸೀಜನ್ 11ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಇಂದಿಗೆ 19 ದಿನ ಬಿಗ್ ಬಾಸ್ ಕನ್ನಡ ಆರಂಭಗೊಂಡ ಬಳಿಕ, ಈಗ ದೊಡ್ಡ ಸಂಕಷ್ಟವೇ ಎದುರಾಗಿದೆ. ಬಿಗ್ ಬಾಸ್ ಶೋಗೆ ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಕೋರ್ಟ್ ತುರ್ತು ನೋಟಿಸ್ ಜಾರಿಗೊಳಿಸಿದೆ. ಹೀಗಾಗಿ ಕನ್ನಡದ ಬಿಗ್​ಬಾಸ್ ಸೀಸನ್ 11ಗೆ ದೊಡ್ಡ ಸಂಕಷ್ಟ ಎದುರಾಗಿದೆ.  ಶಿವಮೊಗ್ಗ ಜಿಲ್ಲೆಯ ಸಾಗರ ನ್ಯಾಯಾಲಯಕ್ಕೆ ವಕೀಲ ಕೆ.ಎಲ್ ಭೋಜರಾಜ್ ಅವರು ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 11 … Continue reading BIG NEWS: ‘ಬಿಗ್​ ಬಾಸ್ ಕನ್ನಡ’ ಶೋಗೆ ಸಂಕಷ್ಟ; ಪ್ರಸಾರ ಸ್ಥಗಿತ ‘ಕೋರ್ಟ್’ನಿಂದ ತುರ್ತು ನೋಟಿಸ್ ಜಾರಿ​ | BBK11