ಇಂದಿನಿಂದ ಸೆ.18ರವರೆಗೆ ಈ ಜಿಲ್ಲೆಯ ವಿವಿಧೆಡೆ ‘ಮದ್ಯ ಮಾರಾಟ’ ನಿಷೇಧ | Sale of liquor banned

ಹಾವೇರಿ: ಗಣೇಶ ವಿಸರ್ಜನೆ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಜಿಲ್ಲೆಯ ವಿವಿಧೆಡೆ ಸೆ.1 ರಿಂದ ಸೆ.28ರವರೆಗೆ ಮದ್ಯಮಾರಾಟ ನಿಷೇಧಿಸಿ ( Liquor Sale Ban )  ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಸಂಜಯ ಶೆಟ್ಟೆಣ್ಣವರ ಆದೇಶ ಹೊರಡಿಸಿದ್ದಾರೆ. ಕಾಗಿನೆಲೆ, ರಾಣೇಬೆನ್ನೂರು ಗ್ರಾಮೀಣ, ಆಡೂರು, ತಿಳವಳ್ಳಿ, ಕುಸನೂರ, ಹೇರೂರು, ಕಲಕೇರಿ ಗ್ರಾಮಗಳ ವ್ಯಾಪ್ತಿಯಲ್ಲಿ ಸೆ.2 ರ ಬೆಳಿಗ್ಗೆ 6 ರಿಂದ ಸೆ.3ರ ಬೆಳಿಗ್ಗೆ 6ರವರೆಗೆ ಮದ್ಯಮಾರಾಟ ನಿಷೇಧಿಸಲಾಗಿದೆ. ನಾಡಪ್ರಭು ಕೆಂಪೇಗೌಡರ ‘ಪ್ರಗತಿಯ ಪ್ರತಿಮೆ’ ಏಕತೆ ಹಾಗೂ … Continue reading ಇಂದಿನಿಂದ ಸೆ.18ರವರೆಗೆ ಈ ಜಿಲ್ಲೆಯ ವಿವಿಧೆಡೆ ‘ಮದ್ಯ ಮಾರಾಟ’ ನಿಷೇಧ | Sale of liquor banned