ಕನ್ನಡಕ್ಕೆ ಅವಮಾನ ಮಾಡಿದ ಅಂಚೆ ಸಿಬ್ಬಂದಿ ಅಮಾನತ್ತಿಗೆ ಸಾಹಿತ್ಯ ಪರಿಷತ್ ಅಧ್ಯಕ್ಷರ ಆಗ್ರಹ

ಬೆಂಗಳೂರು : ಕೊಪ್ಪಳ ಜಿಲ್ಲೆಯ ಗಂಗಾವತಿಯ ಮುಖ್ಯ ಅಂಚೆಕಚೇರಿಯಲ್ಲಿ ಕನ್ನಡಕ್ಕೆ ಅವಮಾನ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಖೇದಕರ. ಕನ್ನಡದಲ್ಲಿ ಬರೆದ ಅರ್ಜಿ ತಿರಸ್ಕರಿಸಿದ ಘಟನೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ತೀರ್ವವಾಗಿ ಖಂಡಿಸುವುದರೊಂದಿಗೆ ಕನ್ನಡದ ಕುರಿತು ಅಸಡ್ಡೆತೋರಿದ ಸಿಬ್ಬಂದಿಯನ್ನು ತಕ್ಷಣದಲ್ಲಿ ಅಮಾನತ್ತು ಮಾಡಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಪ್ರಧಾನ ಅಂಚೆ ಕಚೇರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. BREAKING: ವಿದ್ಯಾರ್ಥಿ ಮೇಲೆ ಬಿಸಿನೀರು ಎರಚಿದ ಪ್ರಕರಣ: ರಾಜ್ಯ ಮಕ್ಕಳ ಹಕ್ಕುಗಳ ಆಯೋಗದಿಂದ ಶಿಕ್ಷಣ … Continue reading ಕನ್ನಡಕ್ಕೆ ಅವಮಾನ ಮಾಡಿದ ಅಂಚೆ ಸಿಬ್ಬಂದಿ ಅಮಾನತ್ತಿಗೆ ಸಾಹಿತ್ಯ ಪರಿಷತ್ ಅಧ್ಯಕ್ಷರ ಆಗ್ರಹ