‘ಸಾಗರ ವಲಯ ಅರಣ್ಯಾಧಿಕಾರಿ’ಗಳಿಂದ ಭರ್ಜರಿ ಬೇಟೆ: ‘ಅಕ್ರಮ ಬೀಟೆ ನಾಟಾ’ ದಾಸ್ತಾನು ಸೀಜ್

ಶಿವಮೊಗ್ಗ: ಜಿಲ್ಲೆಯ ಸಾಗರ ವಲಯ ವ್ಯಾಪ್ತಿಯ ಅರಣ್ಯಾಧಿಕಾರಿಗಳಿಂದ ಭರ್ಜರಿ ಬೇಟೆಯಾಡಲಾಗಿದೆ. ಅಕ್ರಮವಾಗಿ ಬೀಟೆ ದಾಸ್ತಾನು ಮಾಡಿದ್ದಂತ ಸ್ಥಳದ ಮೇಲೆ ದಾಳಿ ನಡೆಸಿ, 2 ಲಕ್ಷಕ್ಕೂ ಹೆಚ್ಚು ಮೌಲ್ಯದ ಅಕ್ರಮ ನಾಟಾವನ್ನು ಸೀಜ್ ಮಾಡಿದ್ದಾರೆ. ಈ ಕುರಿತಂತೆ ಸಾಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಸಾಗರ ವಲಯ ವ್ಯಾಪ್ತಿಯ ಕೆಳದಿ ಶಾಖೆಯ ಮರಸ ಗ್ರಾಮದ ಸರ್ವೆ ನಂ.37ರಲ್ಲಿ ಸರ್ಕಾರಿ ಪ್ರದೇಶದಲ್ಲಿ ಅಕ್ರಮವಾಗಿ ಬೀಟೆ, ಸಾಗುವಾನಿ, ಹೊನ್ನೆ, ಬರಣಿಗೆ, ಕಾಡು ಜಾತಿಯ ನಾಟವನ್ನು ದಾಸ್ತಾನು … Continue reading ‘ಸಾಗರ ವಲಯ ಅರಣ್ಯಾಧಿಕಾರಿ’ಗಳಿಂದ ಭರ್ಜರಿ ಬೇಟೆ: ‘ಅಕ್ರಮ ಬೀಟೆ ನಾಟಾ’ ದಾಸ್ತಾನು ಸೀಜ್