BREAKING NEWS: ಕೋಲಾರದಲ್ಲಿ ಜಗಳ ಬಿಡಿಸೋದಕ್ಕೆ ಹೋಗ RSS ಮುಖಂಡನಿಗೆ ಚಾಕು ಇರಿತ

ಕೋಲಾರ: ಬೈಕ್ ಗೆ ಮತ್ತೊಂದು ವಾಹನ ಟಚ್ ಆದ ಕಾರಣ, ಜಗಳ ನಿರತರಾಗಿದ್ದ ವೇಳೆಯಲ್ಲಿ ಮಧ್ಯಪ್ರವೇಶಿಸಿ ಜಗಳ ಬಿಡಿಸೋದಕ್ಕೆ ಹೋದಂತ ಆರ್ ಎಸ್ ಎಸ್ ಮುಖಂಡನಿಗೆ ಚಾಕುವಿನಿಂದ ಇರಿದ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಮಾಲೂರಿನ ಮಾರಿಕಾಂಬ ರಸ್ತೆಯಲ್ಲಿ ಬೈಕ್ ಗೆ ಮತ್ತೊಂದು ಗಾಡಿ ಟಚ್ ಆದ ಪರಿಣಾಮ, ಇಬ್ಬರು ಜಗಳದಲ್ಲಿ ನಿರತರಾಗಿದ್ದರು. ಈ ವೇಳೆ ಮಧ್ಯಪ್ರವೇಶಿಸಿದಂತ ಮಾಲೂರಿನ ಆರ್ ಎಸ್ ಎಸ್ ಮುಖಂಡ ರವಿ ಎಂಬುವರು, ಜಗಳ ಬಿಡಿಸೋದಕ್ಕೆ ಮುಂದಾಗಿದ್ದರು. ‘ಜನರ ಸಮಸ್ಯೆಗಳಿಗೆ ಪರಿಹಾರ … Continue reading BREAKING NEWS: ಕೋಲಾರದಲ್ಲಿ ಜಗಳ ಬಿಡಿಸೋದಕ್ಕೆ ಹೋಗ RSS ಮುಖಂಡನಿಗೆ ಚಾಕು ಇರಿತ