BREAKING: RSS ಮುಖಂಡನ ‘ರುದ್ರೇಶ್ ಹತ್ಯೆ’ ಕೇಸ್: ಮೋಸ್ಟ್‌ ವಾಂಟೆಡ್‌ ಆರೋಪಿ ‘ದಕ್ಷಿಣ ಆಫ್ರಿಕಾ’ದಲ್ಲಿ ಅರೆಸ್ಟ್‌

ಬೆಂಗಳೂರು: ಬೆಂಗಳೂರಿನಲ್ಲಿ ಆರ್ ಎಸ್ ಮುಖಂಡ ರುದ್ರೇಶ್ ಹತ್ಯೆ ಪ್ರಕರಣ ಸಂಬಂಧ ಎನ್ಐಎ ಅಧಿಕಾರಿಗಳು ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಮೋಸ್ಟ್ ವಾಂಟೆಂಡ್ ದರೋಡೆ ಕೋರರಲ್ಲಿ ಒಬ್ಬನಾಗಿದ್ದಂತ ಮೊಹಮ್ಮದ್ ಗೌಸ್ ನಿಯಾಜ್ ಎಂಬಾತನನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬಂದಿಸಿದ್ದಾರೆ. 2016ರಲ್ಲಿ ಬೆಂಗಳೂರಿನಲ್ಲಿ ಆರ್ ಎಸ್ ಮುಖಂಡ ರುದ್ರೇಶ್ ಎಂಬುವರನ್ನು ಹತ್ಯೆಗೈಯ್ಯಲಾಗಿತ್ತು. ಈ ಪ್ರಕರಣವನ್ನು ತನಿಖೆ ನಡೆಸೋದಕ್ಕೆ ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲಾಗಿತ್ತು. ಪ್ರಮುಖ ಆರೋಪಿಯಾಗಿದ್ದಂತ ಮೊಹಮ್ಮದ್ ಗೌಸ್ ನಿಯಾಜ್ ಬಂಧನಕ್ಕಾಗಿ ಎನ್ಐಎ ಸುಳಿವು … Continue reading BREAKING: RSS ಮುಖಂಡನ ‘ರುದ್ರೇಶ್ ಹತ್ಯೆ’ ಕೇಸ್: ಮೋಸ್ಟ್‌ ವಾಂಟೆಡ್‌ ಆರೋಪಿ ‘ದಕ್ಷಿಣ ಆಫ್ರಿಕಾ’ದಲ್ಲಿ ಅರೆಸ್ಟ್‌