BIGG NEWS: ಸರ್ಕಾರಿ ಶಾಲೆಗಳಿಗೆ RSS ಶಿಬಿರ; ಅನುಮತಿ ನೀಡದಂತೆ ಜೆಡಿಎಸ್‌ ಶಾಸಕನ ಒತ್ತಾಯ

ಬೆಂಗಳೂರು: ಆರ್‌ ಎಸ್‌ ಎಸ್‌ ಮಕ್ಕಳ ಮನಸ್ಸುನ್ನು ಪಠ್ಯೇತರ ಚಟುವಟಿಕೆಗಳೆಡೆಗೆ ಸಳೆಯುತ್ತಿದೆ. ಸರ್ಕಾರಿ ಶಾಲೆಗಳಿಗೆ ಕೂಡ ಲಗ್ಗೆ ಇಡುತ್ತಿದೆ. ಶಾಲೆಗಳಲ್ಲಿ ಆರ್‌ ಎಸ್‌ ಎಸ್‌ ಶಿಬಿರ ನಡೆಸಲು ಅನುಮತಿ ನೀಡಬಾರದು ಎಂದು ಜೆಡಿಎಸ್‌ ಶಾಸಕ ಬಂಡೆಪ್ಪ ಕಾಶೆಂಪೂರ ಆಗ್ರಹಿಸಿದ್ದಾರೆ. BIGG NEWS: ಬೆಂಗಳೂರಿನಲ್ಲಿ ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕಾರು ಸಂಚಾರ; ನಿವೃತ್ತ ಯೋಧ ಸಾವು ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಬೀದರ್‌ ದಕ್ಷಿಣ ಕ್ಷೇತ್ರದ ಶಾಸಕ ಹಾಗೂ ಜೆಡಿಎಸ್‌ ಉಪನಾಯಕ ಕಾಶೆಂಪೂರ್‌ … Continue reading BIGG NEWS: ಸರ್ಕಾರಿ ಶಾಲೆಗಳಿಗೆ RSS ಶಿಬಿರ; ಅನುಮತಿ ನೀಡದಂತೆ ಜೆಡಿಎಸ್‌ ಶಾಸಕನ ಒತ್ತಾಯ