BIGG NEWS: RSS ಬ್ಯಾನ್‌ ವಿಚಾರ;ಯಾವ ಕಾಂಗ್ರೆಸ್‌ ನಾಯಕನಿಂದಲೂ ನಿಷೇಧ ಮಾಡಲು ಆಗಲ್ಲ; ಕೆ. ಎಸ್‌ ಈಶ್ವರಪ್ಪ

ಶಿವಮೊಗ್ಗ: ಆರ್‌ ಎಸ್‌ ಎಸ್‌ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಸಿದ್ದರಾಮಯ್ಯ ವಿರುದ್ಧ ಕೆ.ಎಸ್‌ ಈಶ್ವರಪ್ಪ ಕಿಡಿಕಾರಿದ್ದಾರೆ. ಆರ್‌ ಎಸ್‌ ಎಸ್‌ ರಾಷ್ಟ್ರಭಕ್ತ ಸಂಘಟನೆ. ಯಾವ ಕಾಂಗ್ರೆಸ್‌ ನಾಯಕನಿಂದಲೂ ನಿಷೇಧ ಮಾಡಲು ಆಗಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. BIGG NEWS: ಕಂದಾಯ ನಿವೇಶನಗಳನ್ನು ಭೂ ಪರಿವರ್ತನೆ ವ್ಯಾಪ್ತಿಗೆ ತರಲು ಸರ್ಕಾರ ಚಿಂತನೆ ನಗರದಲ್ಲಿ ಮಾತನಾಡಿದ ಅವರು, ಹಿಂದುಳಿದ ಸಮಾಜಕ್ಕೆ ಕಾಂಗ್ರೆಸ್‌ ಎಷ್ಟು ಅನುದಾನ ನೀಡಿದೆ. ಅವರು ಅನುದಾನ ನೀಡಿರುವ ದಾಖಲೆ ಬಹಿರಂಗಪಡಿಸಲಿ. ಹಿಂದುಳಿದ ವರ್ಗದ ಅಭಿವೃದ್ಧಿ ಬಗ್ಗೆ … Continue reading BIGG NEWS: RSS ಬ್ಯಾನ್‌ ವಿಚಾರ;ಯಾವ ಕಾಂಗ್ರೆಸ್‌ ನಾಯಕನಿಂದಲೂ ನಿಷೇಧ ಮಾಡಲು ಆಗಲ್ಲ; ಕೆ. ಎಸ್‌ ಈಶ್ವರಪ್ಪ