ಮೈಸೂರು: ಹೆಚ್‌ಡಿ.ಕೋಟೆಯಲ್ಲಿ ಕೆಂಪೇಗೌಡ ಭವನ ನಿರ್ಮಣಕ್ಕೆ 50 ಲಕ್ಷ ಹಣವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಘೋಷಣೆ ಮಾಡಿದ್ದಾರೆ.

HEALTH TIPS :ಹೆಚ್ಚು ಕಾಣಿಸಿಕೊಳ್ಳುತ್ತಿದೆ ವೆರಿಕೋಸ್ ರಕ್ತನಾಳ ಸಮಸ್ಯೆ ? ಲಕ್ಷಣಗಳು? ತಡೆಗಟ್ಟುವುದು ಹೇಗೆ? ಇಲ್ಲಿದೆ ತಜ್ಞರ ಸಲಹೆ

ಒಂದು ಸಮಾಜ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಡಿ.ಕೆ ಶಿವಕುಮಾರ್‌ ಬಂದಿದ್ದರು. ಈ ವೇಳೆ ಮಾತನಾಡಿ ಅವರು, ನೀವು 10 ಲಕ್ಷ ಹಣ ಕೇಳಿದ್ರಿ ಆದ್ರೆ ಬರಲಿಲ್ಲ.ಈಗ ನಾನು ಕೊಡ್ತಿನೋ ಬೇರೆಯವರ ಕೈಯಲ್ಲಿ ಕೊಡ್ತಿನೊ ಗೊತ್ತಿಲ್ಲ. ಇದೀಗ ಭವನಕ್ಕೆ 50 ಲಕ್ಷ ಹಣ ಬರುತ್ತೆ ಎಂದಿದ್ದಾರೆ.
ಎಲ್ಲರೂ ಒಗ್ಗಟ್ಟಾಗಿ, ಇದನ್ನೆಲ್ಲ ಗಮನದಲ್ಲಿ ಇಟ್ಟುಕೊಂಡು ಮುಂದೆ ನಡೆಯಿರಿ.ನೀವೆಲ್ಲರೂ ಮಠದ ಜೊತೆ ಇರಿ.ನಾನು ಇಡಿ ತೊಂದರೆ ಅನುಭವಿಸಿ ತೊಂದರೆಯಲ್ಲಿದ್ದಾಗ ನನ್ನ ಬೆಂಬಲಕ್ಕೆ ನಿಂತ ಹೆಚ್‌ಡಿ.ಕೋಟೆ ಜನರಿಗೆ ಧನ್ಯವಾದ ತಿಳಿಸಿದ್ದಾರೆ. ಬುದ್ದ ಬಸವ ಮನೆ‌ಬಿಟ್ಟ ಘಳಿಗೆಯಲ್ಲಿ ನಾನು ಮತ್ತು ಹೆಚ್ಡಿಕೆ ಬಂದಿದ್ದೇವೆ ಎಂದರು.

Share.
Exit mobile version