ಬೆಂಗಳೂರಿನಲ್ಲಿ ‘ರೌಡಿಶೀಟರ್’ ಹತ್ಯೆ, ಇಬ್ಬರ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯದ ಆನೇಕಲ್‌ನಲ್ಲಿ ಶುಕ್ರವಾರ ತಡರಾತ್ರಿ ಎರಡು ತಂಡಗಳ ನಡುವೆ ನಡೆದ ಮಾರಾಮಾರಿಯಲ್ಲಿ ರೌಡಿಶೀಟರ್ ಒಬ್ಬನನ್ನು ಹತ್ಯೆ ಮಾಡಲಾಗಿದೆ. ಲೋಕಸಭಾ ಚುನಾವಣೆ 2024: ಬಿಜೆಪಿ-ಜೆಡಿಎಸ್ ಪಕ್ಷದ ಯಾರು ಬೇಕಾದರು ಕಾಂಗ್ರೆಸ್ಗೆ ಸೇರಿಕೊಳ್ಳಬಹುದು : ಡಿಸಿಎಂ ಡಿಕೆ ಮೃತನನ್ನು ಉಪನಗರ ಆನೇಕಲ್‌ನ ವೀವರ್ಸ್ ಕಾಲೋನಿ ನಿವಾಸಿ ಮಂಜುನಾಥ ಅಲಿಯಾಸ್ ಮೆಂಟಲ್ ಮಂಜ ಎಂದು ಗುರುತಿಸಲಾಗಿದೆ. ವಿಜಯ್ ಅಲಿಯಾಸ್ ವಿಜಿ ಮತ್ತು ಶಶಿಕುಮಾರ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡಿದರೆ ‘ಕಳಸಾ-ಬಂಡೂರಿ’ … Continue reading ಬೆಂಗಳೂರಿನಲ್ಲಿ ‘ರೌಡಿಶೀಟರ್’ ಹತ್ಯೆ, ಇಬ್ಬರ ಬಂಧನ