BIGG NEWS: ಹುಬ್ಬಳ್ಳಿಯಲ್ಲಿ ಯುವತಿ ವಿಚಾರಕ್ಕೆ ಗಲಾಟೆ: ರೌಡಿ ಕಾರ್ಪೊರೇಟರ್ನಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ
ಹುಬ್ಬಳ್ಳಿ: ನಗರದಲ್ಲಿ ರೌಡಿ ಕಾರ್ಪೊರೇಟರ್ ಮತ್ತೆ ಹಾವಳಿ ಶುರು ಮಾಡಿಕೊಂಡಿದ್ದಾರೆ. ರಾತ್ರಿ ವೇಳೆ ಪಬ್ನಲ್ಲಿ ಗಲಾಟೆ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಾನೆ. BIGG NEWS: ಶ್ರೀರಾಮ ಸೇನೆಯ ದತ್ತಮಾಲಾ ಅಭಿಯಾನಕ್ಕೆ ಚಾಲನೆ: ಬಿಜೆಪಿ ಸರ್ಕಾರದ ಮೇಲೆ ಹೇಸಿಗೆ ಬರುತ್ತಿದೆ: ಶ್ರೀರಾಮಸೇನೆ ಗಂಗಾಧರ್ ಕುಲಕರ್ಣಿ ರಾತ್ರಿ ವೇಳೆ ಪಬ್ವೊಂದರಲ್ಲಿ ಇಬ್ಬರ ಮೇಲೆ ಕಾರ್ಪೊರೇಟರ್ ಚೇತನ್ ಆ್ಯಂಡ್ ಗ್ಯಾಂಗ್ ಬಾಟಲಿಯಿಂದ ಹಲ್ಲೆ ನಡೆಸಿದ ಆರೋಪದಡಿ ಪಾಲಿಕೆ ಸದಸ್ಯ ಮತ್ತು ಆತನ ಸ್ನೇಹಿತರನ್ನು ಗೋಕುಲ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. BIGG NEWS: … Continue reading BIGG NEWS: ಹುಬ್ಬಳ್ಳಿಯಲ್ಲಿ ಯುವತಿ ವಿಚಾರಕ್ಕೆ ಗಲಾಟೆ: ರೌಡಿ ಕಾರ್ಪೊರೇಟರ್ನಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ
Copy and paste this URL into your WordPress site to embed
Copy and paste this code into your site to embed