ನ.11 ರಂದು ‘ಕೆಂಪೇಗೌಡ ಪ್ರತಿಮೆ’ ಅನಾವರಣ : ವಿಶೇಷ ವಿಡಿಯೋಗೆ ನಟ, ರಾಕಿಂಗ್ ಸ್ಟಾರ್ ಯಶ್ ಧ್ವನಿ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ 11 ರಂದು ಬೆಂಗಳೂರಿಗೆ ಆಗಮಿಸಲಿದ್ದು, ಕೆಂಪೇಗೌಡ ವಿಮಾನ ನಿಲ್ದಾಣದ ಆವರಣದಲ್ಲಿ ನಿರ್ಮಾಣವಾಗಿರುವ ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಈ ಕಾರ್ಯಕ್ರಮದ ವಿಶೇಷ ವಿಡಿಯೋವೊಂದನ್ನು ಪ್ರದರ್ಶನ ಮಾಡಲಾಗುತ್ತಿದ್ದು, ಕೆಂಪೇಗೌಡರ ಸಾಧನೆ ಕುರಿತು ವಿಡಿಯೂ ಮೂಲಕ ಜನರಿಗೆ ತೋರಿಸಲಾಗುತ್ತಿದೆ. ಇದಕ್ಕೆ ನಟ ರಾಕಿಂಗ್ ಸ್ಟಾರ್ ಯಶ್ ಹಿನ್ನೆಲೆ ಧ್ವನಿ ನೀಡಿದ್ದಾರೆ ಎನ್ನಲಾಗುತ್ತಿದೆ . ನಾಡಪ್ರಭು ಕೆಂಪೇಗೌಡ ಬೃಹತ್ ಪ್ರತಿಮೆ ಉಸ್ತುವಾರಿಯನ್ನು ಸಚಿವ ಅಶ್ವಥ್ ನಾರಾಯಣ್ ವಹಿಸಿಕೊಂಡಿದ್ದು, ಈ ಹಿನ್ನಲೆ … Continue reading ನ.11 ರಂದು ‘ಕೆಂಪೇಗೌಡ ಪ್ರತಿಮೆ’ ಅನಾವರಣ : ವಿಶೇಷ ವಿಡಿಯೋಗೆ ನಟ, ರಾಕಿಂಗ್ ಸ್ಟಾರ್ ಯಶ್ ಧ್ವನಿ