BIGG NEWS: ಧ್ವಜಾರೋಹಣಕ್ಕೆ ಮನೆಯವರು ಹೋದಾಗ ಹಾಡಹಗಲೇ ಕಳ್ಳತನ; 45 ನಿಮಿಷದಲ್ಲಿ ಮನೆ ದೋಚಿದ ಖದೀಮರು

ಗದಗ: ಜಿಲ್ಲೆಯಲ್ಲಿ ಹಾಡಹಗಲೇ ಕಳ್ಳತನವಾಗಿದೆ. ಇಂದು ಸ್ವಾತಂತ್ರ್ಯೋತ್ಸವದ ಸಂಭ್ರಮ ಆಚರಣೆಯಲ್ಲಿ ತೊಡಗಿದ್ರು. ಹೀಗಾಗಿ ಮನೆ ಮಂದಿಯೆಲ್ಲ ಧ್ವಜಾರೋಹಣ ಅಂತ ಹೋಗಿದ್ದರು. ಈ ವೇಳೆ ಯಾರು ಇಲ್ಲದ ಸಮಯ ನೋಡಿ ಖದೀಮರು ಮನೆಯಲ್ಲಿದ್ದ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ. BIGG NEWS: ಬೆಳಗಾವಿಯಲ್ಲಿ ಯೋಧರಿಂದಲೇ ಧ್ವಜಾರೋಹಣ; ಗ್ರಾಮಸ್ಥರ ಸಂಭ್ರಮ   ಸಿದ್ದಲಿಂಗ ಬಡವಾಣೆಯ ಬಸವರಾಜ ರಾಯಪೂರ ಎಂಬುವರ ಮನೆಯಲ್ಲಿ ಕಳ್ಳತನವಾಗಿದೆ. 45 ನಿಮಿಷದಲ್ಲಿ ಖದೀಮರು ಮನೆ ದೋಚಿ ಎಸ್ಕೇಪ್ ಆಗಿದ್ದಾರೆ. ಹಿಂದಿನ ಬಾಗಿಲಿನ ಕೊಂಡಿ ಮುರಿದು ಸುಮಾರು 5 ಲಕ್ಷ … Continue reading BIGG NEWS: ಧ್ವಜಾರೋಹಣಕ್ಕೆ ಮನೆಯವರು ಹೋದಾಗ ಹಾಡಹಗಲೇ ಕಳ್ಳತನ; 45 ನಿಮಿಷದಲ್ಲಿ ಮನೆ ದೋಚಿದ ಖದೀಮರು