4 ತಿಂಗಳಿನಲ್ಲಿ ಕಿತ್ತೋದ ಕೋಟ್ಯಾಂತ ರೂ ವೆಚ್ಚದಲ್ಲಿ ನಿರ್ಮಿಸಿದ್ದ ರಸ್ತೆ: ಕಳಪೆ ಕಾಮಗಾರಿ ವಿರುದ್ಧ ಗ್ರಾಮಸ್ಥರ ಆಕ್ರೋಶ

ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಕೋಟ್ಯಂತರ ರೂ ವೆಚ್ಚದಲ್ಲಿ ನಿರ್ಮಿಸಿದ್ದಂತ ರಸ್ತೆಯೊಂದು, ನಿರ್ಮಾಣ ಮಾಡಿದಂತ ನಾಲ್ಕು ತಿಂಗಳಿನಲ್ಲಿಯೇ ಕಿತ್ತು ಹೋಗಿದೆ. ಹೀಗಾಗಿ ಕಳಪೆ ಕಾಮಗಾರಿ ವಿರುದ್ಧ ಗ್ರಾಮಸ್ಥರು ಕಿಡಿಕಾರಿದ್ದಾರೆ. 9 ಜನರನ್ನು ಬಲಿ ಪಡೆದ ‘ನರಭಕ್ಷಕ ಹುಲಿ’ : ಕಂಡಲ್ಲಿ ಗುಂಡಿಕ್ಕಲು ಬಿಹಾರ ಸರ್ಕಾರ ಆದೇಶ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಗವಟೂರು ಗ್ರಾಮಕ್ಕೆ ಗವಟೂರು – ಮಾವಿನಸರ ಮಾರ್ಗವಾಗಿ ಸಾಗುವಂತ ರಸ್ತೆಯನ್ನು 4.41 ಕೋಟಿ ರೂ ವೆಚ್ಚದಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆ ನಿರ್ಮಿಸಲಾಗಿತ್ತು. ಕಾಲು … Continue reading 4 ತಿಂಗಳಿನಲ್ಲಿ ಕಿತ್ತೋದ ಕೋಟ್ಯಾಂತ ರೂ ವೆಚ್ಚದಲ್ಲಿ ನಿರ್ಮಿಸಿದ್ದ ರಸ್ತೆ: ಕಳಪೆ ಕಾಮಗಾರಿ ವಿರುದ್ಧ ಗ್ರಾಮಸ್ಥರ ಆಕ್ರೋಶ