ಬೆಂಗಳೂರು: ನಾಳೆಯಿಂದ (ನ.19) ವೈಟ್ ಟಾಪಿಂಗ್ ಕಾಮಗಾರಿ ಆರಂಭವಾಗುವುದರಿಂದ ವಾಹನ ಸಂಚಾರ ನಿಷೇಧಿಸಲಾಗಿದೆ.

ನಾಳೆಯಿಂದ ವೈಟ್ ಟಾಪಿಂಗ್ ಕಾಮಗಾರಿ ಪ್ರಾರಂಭವಾಗಲಿದ್ದು, ಶಾಂತಲಾ ಸರ್ಕಲ್ನಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ. ವೈಟ್ ಟಾಪಿಂಗ್ ಕಾಮಗಾರಿ ನ.19 ರಿಂದ ಡಿ.18 ರವರೆಗೆ ನಡೆಯಲಿದ್ದು, ಈ ಹಿನ್ನೆಲೆ ಈ ರಸ್ತೆಯಲ್ಲಿ ಸಂಚಾರಕ್ಕೆ ನಿಷೇಧಿಸಲಾಗಿದೆ.ನ.19 ರಿಂದ ಡಿ. 18 ರವರೆಗೆ ವಾಹನ ಸವಾರರು ಸಹಕರಿಸುವಂತೆ ಪ್ರಕಟಣೆ ಹೊರಡಿಸಲಾಗಿದೆ.

BREAKING NEWS: ಉತ್ತರಾಖಂಡದ ಜೋಶಿಮಠ ಬಳಿ ಭೀರಕ ರಸ್ತೆ ಅಪಘಾತ : ಇಬ್ಬರು ಮಹಿಳೆಯರು ಸೇರಿ 12 ಮಂದಿ ಸಾವು | Road accident

BIGG BREAKING NEWS: ’15 ಸಾವಿರ ಶಾಲಾ ಶಿಕ್ಷಕ’ರ ನೇಮಕಾತಿ ‘ತಾತ್ಕಾಲಿಕ ಆಯ್ಕೆ ಪಟ್ಟಿ’ ಪ್ರಕಟ: ಇದೇ ಮೊದಲು 19 ಎಂಜಿನಿಯರಿಂಗ್ ಪದವೀಧರರು ಆಯ್ಕೆ | Karnataka Teacher Recruitment

Share.
Exit mobile version