BREAKING NEWS: ಮಲೆನಾಡಿನಲ್ಲಿ ಬೆಳ್ಳಂಬೆಳಗ್ಗೆ ರಸ್ತೆ ಅಪಘಾತ; ಕೆಎಸ್‌ ಆರ್‌ ಟಿಸಿ ಬಸ್‌ ಗೆ ಪತ್ರಿಕೆ ವಿತರಕ ಬಲಿ | Accident

ಶಿವಮೊಗ್ಗ: ಜಿಲ್ಲೆಯಲ್ಲಿ ಸಾಗರದ ಪ್ರವಾಸಿ ಮಂದಿರದ ಬಳಿ ಬೆಳ್ಳಂಬೆಳಗ್ಗೆ ರಸ್ತೆ ಅಪಘಾತ ಸಂಭವಿಸಿದೆ. ಕೆಎಸ್‌ ಆರ್‌ ಟಿಸಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಪ್ರತಿಕ ವಿತರಕ ಸಾವನ್ನಪ್ಪಿದ್ದಾನೆ. ಅವಘಡದಿಂದ ಹಿಂಬದಿ ಸವಾರಿಗೆ ಗಂಭೀರ ಗಾಯಗೊಂಡಿದೆ. BIGG NEWS: ಪ್ರಯಾಣಿಕರಿದ್ದ ಸ್ಪೈಸ್‌ ಜೆಟ್‌ ವಿಮಾನದಲ್ಲಿ ಕಾಣಿಸಿಕೊಂಡಿದ್ದ ಹೊಗೆ; ದೆಹಲಿಗೆ ವಾಪಸ್‌ ಆದ ಫ್ಲೈಟ್‌| SpiceJet flight 25 ವರ್ಷದ ಬೆಳಲಮಕ್ಕಿಯ ಗಣೇಶ್‌ ಎಂಬಾತ ಸಾವನ್ನಪ್ಪಿರುವ ಯುವಕ. ಬೆಂಗಳೂರಿನಿಂದ ಸಾಗರ ಮಾರ್ಗವಾಗಿ ಯಲ್ಲಾಪುರಕ್ಕೆ ತೆರಳುತ್ತಿದ್ದ ಕೆಎಸ್ಆರ್ ಟಿಸಿ ಬಸ್ … Continue reading BREAKING NEWS: ಮಲೆನಾಡಿನಲ್ಲಿ ಬೆಳ್ಳಂಬೆಳಗ್ಗೆ ರಸ್ತೆ ಅಪಘಾತ; ಕೆಎಸ್‌ ಆರ್‌ ಟಿಸಿ ಬಸ್‌ ಗೆ ಪತ್ರಿಕೆ ವಿತರಕ ಬಲಿ | Accident