BREAKING NEWS: ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿ ಭೋರ್ಗರೆತ..! ಸಾಯಿಬಾಬಾ ಮಂದಿರ ಜಲಾವೃತ; ಪ್ರವಾಸಿಗರಿಗೆ ನಿಷೇಧ

ಮಂಡ್ಯ: ಕಾವೇರಿ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿ ಮುಳುಗಡೆಯಾಗಿದೆ. BREAKING NEWS: ಜೆಜೆ ನಗರ ಚಂದ್ರು ಕೊಲೆಗೆ ಬಿಗ್‌ ಟ್ವಿಸ್ಟ್‌: ಆತನ ಸಾವಿಗೆ ಬೈಕ್‌ ಆಕ್ಸಿಡೆಂಟ್ ಅಲ್ಲ; CID ಸ್ಪಷ್ಟನೆ   ಪಶ್ಚಿಮ ವಾಹಿನಿಗೆ ಪಿಂಡ ಪ್ರಧಾನ ಮತ್ತು ಅಸ್ತಿ ವಿಸರ್ಜನೆಗೆ ಬ್ರೇಕ್ ಹಾಕಲಾಗಿದೆ. ಪಶ್ಚಿಮ ವಾಹಿನಿಯ ನಾಗರಕಟ್ಟೆ, ಮಂಟಪಗಳು ಮುಳುಗಡೆಯಾಗಿದ್ದು, ನದಿ ಪಕ್ಕದ ದೇವಸ್ಥಾನಗಳು ಜಲಾವೃತವಾಗಿದೆ. ಈ ಹಿನ್ನೆಲೆ ಪಶ್ಚಿಮ ವಾಹಿನಿಗೆ ಪ್ರವಾಸಿಗರಿಗೆ ಹಾಗೂ ಜನರಿಗೆ ನಿರ್ಬಂಧ ಹೇರಲಾಗಿದೆ. … Continue reading BREAKING NEWS: ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿ ಭೋರ್ಗರೆತ..! ಸಾಯಿಬಾಬಾ ಮಂದಿರ ಜಲಾವೃತ; ಪ್ರವಾಸಿಗರಿಗೆ ನಿಷೇಧ