ಎಸ್.ಟಿ ಸೋಮಶೇಖರ್ ಮನವೊಲಿಸಲು ‘ಪೂಜ್ಯ ತಂದೆ, ಅವರ ಮಗ’ ವಿಫಲ : BSY, BYV ವಿರುದ್ಧ ಯತ್ನಾಳ್ ವಾಗ್ದಾಳಿ

ಬೆಂಗಳೂರು : ನಮ್ಮಲ್ಲಿ ಬರಿ ಹೊಂದಾಣಿಕೆಯ ರಾಜಕಾರಣ ಆಗಿ ಹೋಗಿದೆ. ಎಸ್ ಟಿ ಸೋಮಶೇಖರ್ ಈ ರೀತಿ ಮಾಡಬಾರದಾಗಿತ್ತು. ಯಾವ ಆತ್ಮ ಸಾಕ್ಷಿಯ ಮತಗಳು ಕೂಡ ಇಲ್ಲ ಎಸ್ ಟಿ ಸೋಮಶೇಖರ್ ಮನವೊಲಿಸಲು ಪೂಜ್ಯ ತಂದೆಯವರು ವಿಫಲರಾಗಿದ್ದಾರೆ ಪರೋಕ್ಷವಾಗಿ ಬಿಎಸ್ ವೈ ಹಾಗೂ ಬಿವೈ ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ. ಈ ರೋಗ ಲಕ್ಷಣಗಳಿದ್ದವರು ಅರಿಶಿನ ಸೇವನೆ ಮಾಡುವ ಮುನ್ನ ಇದನ್ನೊಮ್ಮೆ ಓದಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಆತ್ಮಸಾಕ್ಷಿ ಎನ್ನುವುದು ಪಕ್ಷವು … Continue reading ಎಸ್.ಟಿ ಸೋಮಶೇಖರ್ ಮನವೊಲಿಸಲು ‘ಪೂಜ್ಯ ತಂದೆ, ಅವರ ಮಗ’ ವಿಫಲ : BSY, BYV ವಿರುದ್ಧ ಯತ್ನಾಳ್ ವಾಗ್ದಾಳಿ