BIGG BREAKING NEWS: ‘ಮುರುಘಾ ಮಠ’ಕ್ಕೆ ಆಡಳಿತಾಧಿಕಾರಿಯಾಗಿ ‘ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್ ವಸ್ತ್ರದ್’ ನೇಮಕ | Murugha Matt

ಬೆಂಗಳೂರು: ಪೋಸ್ಕೋ ಕೇಸ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಮುರುಘಾ ಮಠದ ( Murugha Matt ) ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಜೈಲು ಪಾಲು ಆಗಿದ್ದಾರೆ. ಈ ಹಿನ್ನಲೆಯಲ್ಲಿ ಮುರುಘಾ ಮಠದ ಆಡಳಿತಾಧಿಕಾರಿಯನ್ನಾಗಿ ನಿವೃತ್ತ ಐಎಎಸ್ ಅಧಿಕಾರಿ ಪಿಎಸ್ ವಸ್ತ್ರದ್ ನೇಮಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಸಾರ್ವಜನಿಕರೇ, ‘ಕರೆಂಟ್ ಬಿಲ್’ ಜಾಸ್ತಿ ಬರ್ತಿದ್ಯಾ.? ಚಿಂತಿಸ್ಬೇಡಿ, ನಿಮ್ಮ ಮನೆಲಿ ಈ ಸಾಧನ ಬಳಸಿ ಈ ಕುರಿತಂತೆ ಕಂದಾಯ ಇಲಾಖೆ ಸರ್ಕಾರದ ಉಪ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದೂ, ಚಿತ್ರದುರ್ಗ ಶ್ರೀ … Continue reading BIGG BREAKING NEWS: ‘ಮುರುಘಾ ಮಠ’ಕ್ಕೆ ಆಡಳಿತಾಧಿಕಾರಿಯಾಗಿ ‘ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್ ವಸ್ತ್ರದ್’ ನೇಮಕ | Murugha Matt